Sundresh Gowda Nargal

Sundresh Gowda Nargal Official Page Sundresh Gowda Nargal
State working President Sriramsena Karnataka:9480656565

20/08/2026

ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆ,ರವರಿಗೆ ವಾಮಸಂದ್ರ ಕೊಂಡ್ಲಯ್ಯ ನಿಡುಮಾಮಿಡಯ್ಯ ಮಠದ ಅಕ್ರಮ ಚಟುವಟಿಕೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು ಹಿಂದೂ ದೇವಾಲಯ ಆಸ್ತಿ ಕಬಳಿಕೆ ವಿಚಾರದಲ್ಲಿ ನಿರ್ಲಕ್ಷ ಆದ್ದರಿಂದ ತಹಶೀಲ್ದಾರ್ ಸಸ್ಪೆಂಡ್ ಮಾಡಿ ಎಂದು ಪ್ರಮೋದ್ ಮುತಾಲಿಕ್ ಜೀ ಅಗ್ರಿಸಿದರು,
# Chikkaballapur DC

ಹಿಂದೂಗಳನ್ನು ಸುಲಭವಾಗಿ ಕೊಲ್ಲಬಹುದು: ಬಾಂಗ್ಲಾದಲ್ಲಿ ಅಲ್-ಖೈದಾ ನಂಟು ಹೊಂದಿರುವ ಹರುನ್ ಇಝಾರ್ ಬಹಿರಂಗ ಬೆದರಿಕೆಹಿಂದೂಗಳೇ ಜಾಗೃತರಾಗಿರಿ ಮಲಗಿ...
20/08/2026

ಹಿಂದೂಗಳನ್ನು ಸುಲಭವಾಗಿ ಕೊಲ್ಲಬಹುದು: ಬಾಂಗ್ಲಾದಲ್ಲಿ ಅಲ್-ಖೈದಾ ನಂಟು ಹೊಂದಿರುವ ಹರುನ್ ಇಝಾರ್ ಬಹಿರಂಗ ಬೆದರಿಕೆ
ಹಿಂದೂಗಳೇ ಜಾಗೃತರಾಗಿರಿ ಮಲಗಿದ್ದು ಸಾಕು ಎದ್ದೇಳಿ, ನಿಮ್ಮ ಜಾತಿ ವ್ಯವಸ್ಥೆಯನ್ನು ದೂರ ಇಟ್ಟು ದೇಶದ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡಿ 🚩

19/08/2026

*ಮಾತಿನ ಮೇಲೆ ಸ್ವಲ್ಪ ನಿಗಾ ಇರಲಿ*

ಕಗ್ಗಲಿಪುರ ಮತ್ತು ಮಾದವಾರದಲ್ಲಿ ಗೋ ಸಂರಕ್ಷಣೆ ಮಾಡಿದ ಶ್ರೀರಾಮ ಸೇನಾ ಸಂಘಟನೆಯ ಪ್ರಮುಖರು ಕಾರ್ಯಕರ್ತರಿಗೆ ಅವ್ಯಾಚ ಶಬ್ದದಿಂದ ನಿಂದಿಸಿದ ಗೌರವಿತ ಕೆಲ ಹಿಂದೂ ಹೋರಾಟಗಾರರಿಗೆ ಸಣ್ಣ ಸಲಹೆ.

ದೇಶ ಭಕ್ತರು ಭಗವಂತನ ಪ್ರೇರಣೆಯಿಂದ ಭಾರತ ಮಾತೆಯ ಸ್ವರೂಪಿಯಾಗಿ ಜನ್ಮ ಕೊಡುವಂತ
ತಂದೆ ತಾಯಿಯ ಶ್ರಮದಿಂದ ಗರ್ಭದಲ್ಲಿ ನಾವೆಲ್ಲರು ಹುಟ್ಟಿದ್ದು ನಿಜ. ರಾಜ್ಯದಲ್ಲಿ ಕೆಲವೊಂದು ಹಿಂದೂ ಮುಖಂಡರ ಮಾತಿನ ಶೈಲಿಯನ್ನು ನೋಡಿದರೆ ಅವರಿಗೆ ಎಷ್ಟೊಂದು ಜನ ಅಪ್ಪಂದಿರು ಇರಬಹುದು ಎಂದು ಸಂಶಯ ಆಗುತ್ತಿದೆ ಯಾಕೆಂದರೆ ಅವರ ಬದುಕು ದೇಶಭಕ್ತಿಯ ಹಿಂದುತ್ವದ ಮುಖವಾಡ ಹಾಕಿಕೊಂಡಿರುವ ಮುಖಂಡರರು ಬಾಯಿ ತೆಗೆದರೆ ಹಿಂದೂ ಕಾರ್ಯಕರ್ತರಿಗೆ ಬೋಳಿಮಕ್ಕಳು ಸೂಳೆಮಕ್ಕಳು ಎಂದು ಪದ ಬಳಸುತ್ತಿರುವುದು ಅವರ ಬದುಕಿನ ವೃತ್ತಿಯ ಜೀವನದ ಶೈಲಿ ಆಗಿರಬಹುದು ತಪ್ಪೇನಿಲ್ಲ. ರಾಜ್ಯದಲ್ಲಿ ನಾನೊಬ್ಬನೇ ಹಿಂದೂ ಹೋರಾಟಗಾರ ನಾನೊಬ್ಬನೇ ಗೋ ರಕ್ಷಕ ನನ್ನನ್ನು ಬಿಟ್ಟರೆ ಹಿಂದುತ್ವಕ್ಕೆ ಯಾರು ಇಲ್ಲ ಎಂಬ ಉದ್ದಟತನ ಮಾಡಿಕೊಂಡು ಬಂದಂತಹ ಸಾವಿರಾರು ಸಂಘಟನೆಯ ಹೋರಾಟಗಾರರು ಎಲ್ಲಿದ್ದಾರೆ ಎಂದು ರಾಜ್ಯದ ಪ್ರಾಮಾಣಿಕ ಹಿಂದೂ ಕಾರ್ಯಕರ್ತರಿಗೆ ಗೊತ್ತಿದೆ.
ಸಾಮಾಜಿಕ ಜಾಲತಾಣದ ಚರ್ಚೆ ಮಾಡುವುದನ್ನು ಬಿಟ್ಟು ಹಿಂದುತ್ವದ ಸೇವೆಯಲ್ಲಿ ಉತ್ತರ ಕೊಡೋಣ ಕರ್ಮ ಯಾರ ಅಪ್ಪನ ಸ್ವತ್ತಲ್ಲ.

ದೀಪ ಆರುವಾಗ ಜೋರಾಗಿ ಉರಿಯುತ್ತದೆ.

ಪ್ರಚಾರ ಪ್ರಿಯರಿಗೆ ಕಾಲವೇ ಉತ್ತರ ಕೊಡುತ್ತದೆ. ಜೈ ಶ್ರೀ ರಾಮ🚩

17/08/2026

ಈ ಪುಣ್ಯಾತ್ಮನ್ನ ಯಾರು ಸ್ವಾಮಿ ಡಾಕ್ಟರ್ ಮಾಡಿದ್ದು? ಅಪ್ಪನ ಹೆಸರನ್ನು ಬಳಸಿಕೊಂಡು, ಹಿಂಬಾಗಿಲಿನಿಂದ ಡಾಕ್ಟರ್ ಹುದ್ದೆ ಗಿಟ್ಟಿಸಿಕೊಂಡಿರುವ ಇಂತಹ ಗಿರಾಕಿಗಳನ್ನು ನಮ್ಮ ರಾಜ್ಯದಲ್ಲಿ ಸಚಿವರನ್ನಾಗಿ ಮಾಡಿದ್ದಾರಲ್ಲ! ಇದೇ ನಮ್ಮ ರಾಜ್ಯದ ಅತಿ ದೊಡ್ಡ ದುರದೃಷ್ಟಕರ ಸಂಗತಿ. ಇಂತಹವರಿಂದ ಜನಸಾಮಾನ್ಯರಿಗೆ ಯಾವ ನ್ಯಾಯ ಸಿಗಲು ಸಾಧ್ಯ? 😡🤦‍♂️ "

ಸರ್ಪ ಆರಾಧನೆ ಇದು ಪ್ರಕೃತಿ ಮತ್ತು ಜೀವಸಂಕುಲದ ಮೇಲಿನ ಗೌರವವನ್ನು ತೋರ್ಪಡಿಸುವ, ಪ್ರಮುಖವಾಗಿ ನಾಗದೇವತೆಯನ್ನು (ಹಾವನ್ನು) ಪೂಜಿಸುವ ಹಬ್ಬವಾಗಿದ...
17/08/2026

ಸರ್ಪ ಆರಾಧನೆ ಇದು ಪ್ರಕೃತಿ ಮತ್ತು ಜೀವಸಂಕುಲದ ಮೇಲಿನ ಗೌರವವನ್ನು ತೋರ್ಪಡಿಸುವ, ಪ್ರಮುಖವಾಗಿ ನಾಗದೇವತೆಯನ್ನು (ಹಾವನ್ನು) ಪೂಜಿಸುವ ಹಬ್ಬವಾಗಿದೆ.ಆಚರಣೆ: ಈ ದಿನದಂದು ಜನರು ನಾಗಪ್ಪನ ಕಲ್ಲುಗಳಿಗೆ ಅಥವಾ ಹುತ್ತಕ್ಕೆ ಹಾಲು, ಎರೆದು, ಅರಿಶಿನ, ಕುಂಕುಮ, ಹೂವುಗಳಿಂದ ಪೂಜೆ ಸಲ್ಲಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದನ್ನು 'ಅಣ್ಣ-ತಂಗಿಯರ ಹಬ್ಬ' ಎಂದೂ ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ತವರು ಮನೆಗೆ ಬಂದು, ಸಹೋದರರ ಯೋಗಕ್ಷೇಮಕ್ಕಾಗಿ ನಾಗದೇವನಲ್ಲಿ ಪ್ರಾರ್ಥಿಸುತ್ತಾರೆ. ಹಾವುಗಳು ರೈತನ ಮಿತ್ರ. ಬೆಳೆಗಳನ್ನು ನಾಶಪಡಿಸುವ ಇಲಿ-ಹೆಗ್ಗಣಗಳನ್ನು ತಿಂದು ಹಾವುಗಳು ರೈತನಿಗೆ ಸಹಾಯ ಮಾಡುತ್ತವೆ. ಹಾಗಾಗಿ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಪ್ರಕೃತಿ ಮತ್ತು ಹಾವಿಗೆ ಕೃತಜ್ಞತೆ ಸಲ್ಲಿಸಲು ಈ ಪೂಜೆ ಮಾಡಲಾಗುತ್ತದೆ.ಹಿಂದೂ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ಎಂಬ ವಿಷಸರ್ಪದ ಮರ್ದನ ಮಾಡಿದ ದಿನವೇ ನಾಗರ ಪಂಚಮಿ ಎನ್ನಲಾಗುತ್ತದೆ.ದೋಷ ನಿವಾರಣೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿರುವ ಕಾಳಸರ್ಪ ದೋಷ ಅಥವಾ ನಾಗ ದೋಷಗಳ ನಿವಾರಣೆಗಾಗಿ ಈ ದಿನ ವಿಶೇಷ ನಾಗಪೂಜೆ, ಆಶ್ಲೇಷ ಬಲಿ ಪೂಜೆಗಳನ್ನು ಮಾಡಲಾಗುತ್ತದೆ.ಆರೋಗ್ಯ ಮತ್ತು ರಕ್ಷಣೆ: ಮುಂಗಾರು ಮಳೆಯ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಹೊರಬರುತ್ತವೆ. ಅವುಗಳಿಂದ ಯಾರಿಗೂ ತೊಂದರೆಯಾಗದಿರಲಿ ಆ ಕುಟುಂಬಕ್ಕೆ ನಾಗದೇವನ ರಕ್ಷಣೆ ಕವಚ,
#

ಚಾಮರಾಜಪೇಟೆ ಶಶಿ ಗುರುಗಳ ಓಂ ಶಕ್ತಿ ಮತ್ತು ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಮತ್ತು ಗುರುಗಳ ಆಶೀರ್ವಾದವನ್ನು ಪಡೆದುಕ...
16/08/2026

ಚಾಮರಾಜಪೇಟೆ ಶಶಿ ಗುರುಗಳ ಓಂ ಶಕ್ತಿ ಮತ್ತು ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಮತ್ತು ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು,
# Chamrajpet #

ಜನ್ಮದ ಅತ್ಯಂತ ಪವಿತ್ರವಾದ ಹಂತಕ್ಕೆ ಕಾಲಿಡುತ್ತಿರುವ  ಮುದ್ದಿನ ಮಗಳಿಗೆ ಶುಭ ಹಾರೈಕೆಗಳು. ಸದಾ ನಗುನಗುತ್ತಾ ಸುಖವಾಗಿ ಬಾಳು ಮಗಳೇ.
16/08/2026

ಜನ್ಮದ ಅತ್ಯಂತ ಪವಿತ್ರವಾದ ಹಂತಕ್ಕೆ ಕಾಲಿಡುತ್ತಿರುವ ಮುದ್ದಿನ ಮಗಳಿಗೆ ಶುಭ ಹಾರೈಕೆಗಳು.
ಸದಾ ನಗುನಗುತ್ತಾ ಸುಖವಾಗಿ ಬಾಳು ಮಗಳೇ.

🚩 ಆತ್ಮೀಯ ಆಮಂತ್ರಣ 🚩ಭಾರತಮಾತೆಯ ಹೆಮ್ಮೆಯ ಸುಪುತ್ರರಿಗೆ ಗೌರವಪೂರ್ವಕ ನಮಸ್ಕಾರಗಳು.ವಿಷಯ: ಗುರುವಂದನಾ ಕಾರ್ಯಕ್ರಮ.ಶ್ರೀರಾಮ ಸೇನಾ ಸಂಘಟನೆಯ ರಾಷ...
16/08/2026

🚩 ಆತ್ಮೀಯ ಆಮಂತ್ರಣ 🚩

ಭಾರತಮಾತೆಯ ಹೆಮ್ಮೆಯ ಸುಪುತ್ರರಿಗೆ ಗೌರವಪೂರ್ವಕ ನಮಸ್ಕಾರಗಳು.

ವಿಷಯ: ಗುರುವಂದನಾ ಕಾರ್ಯಕ್ರಮ.

ಶ್ರೀರಾಮ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಶ್ರೀ ಪ್ರಮೋದ್ ಮುತಾಲಿಕ್ ಜೀ ರವರಿಗಾಗಿ, ಬೆಂಗಳೂರು ನಗರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಹಮ್ಮಿಕೊಂಡಿರುವ "ಗುರುವಂದನಾ" ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸುಸ್ವಾಗತ.ಸನಾತನ ಧರ್ಮದ ರಕ್ಷಣೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಈ ಭವ್ಯ ಕಾರ್ಯಕ್ರಮಕ್ಕೆ ತಾವೆಲ್ಲರೂ ತಪ್ಪದೇ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.

ನಿಮ್ಮ ಗೌರವಾನ್ವಿತ ಉಪಸ್ಥಿತಿಯ ನಿರೀಕ್ಷೆಯಲ್ಲಿ ನಾವಿರುತ್ತೇವೆ.

ದಿನಾಂಕ: 30-08-2026, ಭಾನುವಾರ ಸಮಯ: ಸಂಜೆ 5:00 ಗಂಟೆಗೆ.
📍 ಸ್ಥಳ: ಕುಮಾರವ್ಯಾಸ ಮಂಟಪ, ರಾಜಾಜಿನಗರ, ಬೆಂಗಳೂರು:9945288819.
ಇಂತಿ ನಿಮ್ಮ
ಸುಂದ್ರೇಶ್ ನರ್ಗಲ್ ರಾಜ್ಯ ಕಾರ್ಯಾಧ್ಯಕ್ಷರು, ಶ್ರೀರಾಮ ಸೇನಾ 9480656565


16/08/2026

ಇಂದು ಬೆಂಗಳೂರು ನಗರ ಶ್ರೀರಾಮ ಸೇನಾ ಪ್ರಮುಖ ಕಾರ್ಯಕರ್ತರ ಬೈಟೆಕ್ ಹಮ್ಮಿಕೊಳ್ಳಲಾಗಿತ್ತು
ವಿಷಯ..
ದಿನಾಂಕ:30:08:2026 ಭಾನುವಾರ ಸಂಜೆ 5:00 ಗಂಟೆಗೆ ರಾಜಾಜಿ ನಗರದಲ್ಲಿ
ಶ್ರೀ ಪ್ರಮೋದ್ ಮುತಾಲಿಕ್ ಜೀ ರವರಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ಪೂರ್ವಭಾವಿ ಚರ್ಚೆಮಾಡಿ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು,
# Sundresh Nargal

16/08/2026

ಕೋಲಾರ ಜಿಲ್ಲೆಯಲ್ಲಿ ನಿನ್ನೆ
ಧ್ವಜಾರೋಹಣ ಮಾಡಿದ ನಂತರ ಅನ್ಯ ಕೋಮಿನವರು ತಲ್ವಾರ್ ಪ್ರದರ್ಶನ ಮಾಡಿದ್ದಾರೆ ಇದು ದೇಶಕ್ಕೆ ಅಗೌರವ ತೋರಿದಂತಹ ಘಟನೆ ಶ್ರೀರಾಮ ಸೇನೆ ಸಂಘಟನೆ ತೀವ್ರವಾಗಿ ಖಂಡಿಸುತ್ತಿದೆ ಪೊಲೀಸ್ ಅಧಿಕಾರಿಗಳು ಕೂಡಲೇ ಅವರೆಲ್ಲರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.

ಸುಂದ್ರೇಶ್ ನರ್ಗಲ್
ರಾಜ್ಯ ಕಾರ್ಯಾಧ್ಯಕ್ಷರು ಶ್ರೀರಾಮ ಸೇನಾ

Address

No541,64ನೇ ಮುಖ್ಯ ರಸ್ತೆ 5ನೇ ಹಂತ ರಾಜಾಜಿ ನಗರ ಬೆಂಗಳೂರು#541,64 Main Road,5th Stage Rajajinagar Bangalore-560010
Bangalore
560010

Website

Alerts

Be the first to know and let us send you an email when Sundresh Gowda Nargal posts news and promotions. Your email address will not be used for any other purpose, and you can unsubscribe at any time.

Shortcuts

Share

Category