27/05/2026
ಬಕ್ರಿದ್ ಹಬ್ಬ ತ್ಯಾಗದ ಸ್ಮರಣೆಯಾಗಿದೆ. ಗೌರವಯುತ ಜೀವನಕ್ಕೆ ತ್ಯಾಗಗಳು ಅಗತ್ಯವಾಗಿವೆ. ಇಬ್ರಾಹೀಂ (ಅ.ಸ) ಅವರ ತ್ಯಾಗಗಳು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಎದ್ದು ನಿಂತು ಹೋರಾಡುವ ಎಲ್ಲರಿಗೂ ಪ್ರೇರಣೆಯಾಗಲಿ.
ನಿಮ್ಮೆಲ್ಲರಿಗೂ ಹೃದಯಪೂರ್ವಕ ಬಕ್ರೀದ್ ಹಬ್ಬದ ಶುಭಾಶಯಗಳು.
~ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಬೆಂಗಳೂರು ದಕ್ಷಿಣ ಜಿಲ್ಲೆ