29/08/2026
ಆತ್ಮೀಯ ಸಮಾಜ ಬಾಂಧವರೇ ಲಿಂಗನಬಂಡಿ ಮೌನೇಶ್ವರ ದೇವಸ್ಥಾನದ ಪೂಜಾ ಕೈಂಕರ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲು ವಿಶ್ವಕರ್ಮ ಮಹಾ ಒಕ್ಕೂಟವು ರಾಜ್ಯ ಘಟಕವು ಈಗಾಗಲೇ ಹೈಕೋರ್ಟ ನ್ಯಾಯಾಲಯದ ಮೊರೆ ಹೋಗಿದ್ದು ಯಾರ ಮೇಲೆ ಹಗೆತನ ಸಾಧಿಸಲು ಅಲ್ಲ ಸಮಾಜದ ಐತಿಹಾಸಿಕ ದೇವಸ್ಥಾನದ ಪುನರುಜ್ಜೀವನಕ್ಕೆ ಕಾರಣ ಕೆಲವು ಕುಹಕಿಗಳ ಸಮಾಜ ವಿರೋಧಿಗಳ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಶ್ರೀ ಮೌನೇಶ್ವರರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.ಆದಷ್ಟು ನಮ್ಮೆಲ್ಲ ವಿಶ್ವಕರ್ಮ & ಸಮಸ್ತ ಭಕ್ತವೃಂದಕ್ಕೂ ಲಿಂಗನ ಬಂಡಿಯ ಪವಾಡ ಪುರುಷ ಶ್ರೀ ಜಗದ್ಗುರು ಮೌನೇಶ್ವರರ ದರ್ಶನದ ಭಾಗ್ಯ ಹತ್ತಿರದ ದಿನಗಳನ್ನು ನೋಡುವ ಸೌಭಾಗ್ಯವನ್ನು ವಿಶ್ವಕರ್ಮ ಮಹಾ ಒಕ್ಕೂಡ ಧೃಡ ಸಂಕಲ್ಪ ಮಾಡಿದೆ...ಜೈ ಜೈ ವಿಶ್ವಕರ್ಮ..