22/09/2024
ಯುವ ಕರ್ನಾಟಕ ವೇದಿಕೆ ಗೆಲುವು.. ✊💛❤️
ಇದು ಕನ್ನಡಿಗರ ತಾಕತ್ತು..! ✊💛❤️
ಕನ್ನಡ ಬದಲಿಗೆ ಮರಾಠಿ ಭಾಷೆ ಬಳಸಿ ಕನ್ನಡಿಗರ ನುಡಿ ಹಕ್ಕು ಕಸಿದುಕೊಂಡಿದ್ದ SVC Bank ಗೆ ಭೇಟಿ ನೀಡಿ‚
ಯುವ ಕರ್ನಾಟಕ ವೇದಿಕೆ ವತಿಯಿಂದ
#ಮರಾಠಿ ತೆಗೆದು #ಕನ್ನಡ ಹಾಕುವಂತೆ
ಎಚ್ಚರಿಕೆ ನೀಡಲಾಗಿತ್ತು..!
ಅಂದಿನ ಸಂಜೆಯೇ ಬದಲಾವಣೆ ಮಾಡುತ್ತೇವೆಂದು ಒಪ್ಪಿಕೊಂಡು ಇದೀಗ ಬದಲಾವಣೆ ಮಾಡಿದ್ದಾರೆ.!✊
ಕನ್ನಡಿಗನಾಗಿ ಕನ್ನಡಕ್ಕಾಗಿ ಪ್ರಶ್ನೆ ಮಾಡೋದು
ನಮ್ಮೆಲ್ಲರ ಕರ್ತವ್ಯ..!
ಪ್ರತಿಯೊಬ್ಬರೂ ಕನ್ನಡ ಇಲ್ಲದ ಜಾಗದಲ್ಲಿ ಧೈರ್ಯವಾಗಿ ಕನ್ನಡಕ್ಕಾಗಿ ಪ್ರಶ್ನಿಸೋಣ..!🙏
ಈ ವಿಚಾರದಲ್ಲಿ ಧ್ವನಿಯಾದ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ
ಚೇತನ್ ಸೂರ್ಯ ಎಸ್ - Chethan Surya S
ಮತ್ತು Shashi Kumar ಹಾಗೂ
Amith Prasad Amith ಅವರಿಗೆ ಅಭಿನಂದನೆಗಳು..
#ನನ್ನ_ಭಾಷೆ_ನನ್ನ_ಹಕ್ಕು