ಕನ್ನಡ ಅಭಿವೃದ್ಧಿ ಪ್ರಾಧಿಕಾರ

  • Home
  • India
  • Bangalore
  • ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನುಡಿ ಕನ್ನಡ - ನಡೆ ಕನ್ನಡ - ಓದು ಕನ್ನಡ

Want to learn

ಸಂಸ್ಕೃತಿಯೊಂದಿಗೆ ಸಹಜವಾಗಿ ಮಿಳಿತವಾದ ಭಾಷೆಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಉಳಿಸುವ, ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಈ ಸಂಸ್ಥೆಯು ಕನ್ನಡದ ನೈತಿಕ ಶಕ್ತಿ. ಒಳನಾಡು, ಗಡಿನಾಡು, ಹೊರನಾಡುಗಳೆನ್ನದೆ ಕನ್ನಡದ ಸೊಬಗನ್ನು ಎಲ್ಲೆಡೆ ಪಸರಿಸುವ, ಕನ್ನಡದ ಪ್ರೀತಿಯನ್ನು ಎಲ್ಲೆಲ್ಲೂ ಹಂಚುವ, ಕನ್ನಡದ ಹಿತಕ್ಕೆ ಕುಂದಾದರೆ ಕೈ ಜಗ್ಗಿ ಪ್ರಶ್ನಿಸುವ ಅಧಿಕಾರ, ಅಪ್ಯಾಯತೆಗಳ ಹಕ್ಕನ್ನು ಹೊಂದಿರುವ ಕರ್ನಾಟಕ ಸರ್ಕಾರದ ಏಕೈಕ ಸಂವಿಧಾನ ಬದ್ಧ ಸಂಸ್ಥೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು, ಯುಐಡಿಎಐ ಕಚೇರಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದು ಸ್ವಾಗತಾರ್ಹ. #ಆಧಾರ್...
13/03/2026

ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು, ಯುಐಡಿಎಐ ಕಚೇರಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದು ಸ್ವಾಗತಾರ್ಹ.

#ಆಧಾರ್‌
#ಭಾರತೀಯ_ವಿಶಿಷ್ಟ_ಗುರುತಿನ_ಪ್ರಾಧಿಕಾರ

ಅಪ್ರತಿಮ ಕನ್ನಡ ಹೋರಾಟಗಾರ, ಬಹುಮುಖಿ ಪ್ರತಿಭೆ ಬಾ.ಹ. ಉಪೇಂದ್ರ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದ...
05/03/2026

ಅಪ್ರತಿಮ ಕನ್ನಡ ಹೋರಾಟಗಾರ, ಬಹುಮುಖಿ ಪ್ರತಿಭೆ ಬಾ.ಹ. ಉಪೇಂದ್ರ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಕಾಸರಗೋಡಿನ ಮಣ್ಣಿನಲ್ಲಿ ಕನ್ನಡದ ಕಂಪು! ಕನ್ನಡ ಅಸ್ಮಿತೆ, ಯುವಶಕ್ತಿ ಮತ್ತು ಭವಿಷ್ಯ ಎಂಬ ವಿಷಯದ ಕುರಿತು ಅರ್ಥಪೂರ್ಣ ವಿಚಾರಗೋಷ್ಠಿ ನಡೆಯಿತು. ಗ...
26/02/2026

ಕಾಸರಗೋಡಿನ ಮಣ್ಣಿನಲ್ಲಿ ಕನ್ನಡದ ಕಂಪು! ಕನ್ನಡ ಅಸ್ಮಿತೆ, ಯುವಶಕ್ತಿ ಮತ್ತು ಭವಿಷ್ಯ ಎಂಬ ವಿಷಯದ ಕುರಿತು ಅರ್ಥಪೂರ್ಣ ವಿಚಾರಗೋಷ್ಠಿ ನಡೆಯಿತು. ಗಡಿಭಾಗದಲ್ಲಿ ಕನ್ನಡವನ್ನು ಉಸಿರಾಗಿಸಿಕೊಂಡಿರುವ ಯುವಶಕ್ತಿಯೇ ಭವಿಷ್ಯದ ಭರವಸೆ.
#ಗೋವಿಂದ_ಪೈ_ಸ್ಮಾರಕ_ಸರ್ಕಾರಿ_ಕಾಲೇಜು #ಮಂಜೇಶ್ವರ

ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ  #ಗಡಿನಾಡು_ಸುಳ್ಯ_ಪರಿಸರದ_ಭಾಷಾ_ಪರಂಪರೆಯ ಕುರಿತು ಒಂದು ದಿನದ ವಿಚಾರಗೋಷ್ಠಿಯನ್ನು ಕನ್ನಡ ಅಭಿವೃದ್ಧ...
25/02/2026

ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ #ಗಡಿನಾಡು_ಸುಳ್ಯ_ಪರಿಸರದ_ಭಾಷಾ_ಪರಂಪರೆಯ ಕುರಿತು ಒಂದು ದಿನದ ವಿಚಾರಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದು, ಈ ಪರಿಸರದ ವಿವಿಧ ಭಾಷೆಗಳ ಕುರಿತಾದ ಅರ್ಥಪೂರ್ಣ ಚರ್ಚೆಗಳು ನಡೆದವು.

#ಕರ್ನಾಟಕಕ್ಕೊಂದು_ಸಶಕ್ತ_ಭಾಷಾನೀತಿ

ಕನ್ನಡ ನಾಡಿನ ಸಮಸ್ತ ಜನತೆಗೆ ವಿಶ್ವ  ಮಾತೃಭಾಷಾ ದಿನದ ಹಾರ್ದಿಕ ಶುಭಾಶಯಗಳು #ನಮ್ಮ_ತಾಯ್ನುಡಿ_ನಮ್ಮ_ಹೆಮ್ಮೆ #ಸಿರಿಗನ್ನಡಂ_ಗೆಲ್ಗೆ_ಸಿರಿಗನ್ನಡಂ...
21/02/2026

ಕನ್ನಡ ನಾಡಿನ ಸಮಸ್ತ ಜನತೆಗೆ ವಿಶ್ವ ಮಾತೃಭಾಷಾ ದಿನದ ಹಾರ್ದಿಕ ಶುಭಾಶಯಗಳು

#ನಮ್ಮ_ತಾಯ್ನುಡಿ_ನಮ್ಮ_ಹೆಮ್ಮೆ
#ಸಿರಿಗನ್ನಡಂ_ಗೆಲ್ಗೆ_ಸಿರಿಗನ್ನಡಂ_ಬಾಳ್ಗೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಳನಾಮಗಳ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರ
11/02/2026

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಳನಾಮಗಳ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರ

Enjoy the videos and music you love, upload original content, and share it all with friends, family, and the world on YouTube.

ನಾಮಫಲಕಗಳಲ್ಲಿ ಊರಿನ ಹೆಸರುಗಳನ್ನು ಸೇರಿಸುವ ಮೂಲಕ ಕನ್ನಡ ಪದಗಳನ್ನು ಉಳಿಸುವ  #ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಭಿಯಾನದ ಭಾಗವಾಗಿ ನಿರ್ಮಿಸಲಾಗ...
11/02/2026

ನಾಮಫಲಕಗಳಲ್ಲಿ ಊರಿನ ಹೆಸರುಗಳನ್ನು ಸೇರಿಸುವ ಮೂಲಕ ಕನ್ನಡ ಪದಗಳನ್ನು ಉಳಿಸುವ #ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರವನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ #ಶಿವರಾಜ_ಎಸ್_ತಂಗಡಗಿ ರವರು ಲೋಕಾರ್ಪಣೆಗೊಳಿಸಿದರು.

#ನಾಮಫಲಕಗಳಲ್ಲಿ_ಊರಿನ_ಹೆಸರುಗಳು

ಉದ್ದೇಶ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾದ  #ನಲಿ_ಕಲಿ_ಯೋಜನೆ #ಶಿಕ್ಷಣ_ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ #ನಲಿ_ಕಲಿ  #...
10/02/2026

ಉದ್ದೇಶ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾದ #ನಲಿ_ಕಲಿ_ಯೋಜನೆ
#ಶಿಕ್ಷಣ_ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ

#ನಲಿ_ಕಲಿ
#ಶಾಲಾ_ಶಿಕ್ಷಣ_ಮತ್ತು_ಸಾಕ್ಷರತೆ_ಇಲಾಖೆ
#ಶಿಕ್ಷಣದಲ್ಲಿ_ಕನ್ನಡ

ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ  #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸ...
04/02/2026

ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ

#ಶಿಕ್ಷಣದಲ್ಲಿ_ಕನ್ನಡ
#ಆಡಳಿತದಲ್ಲಿ_ಕನ್ನಡ

ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ  #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ ನಡೆಸಲಾಯಿತು. ಜ...
04/02/2026

ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ ನಡೆಸಲಾಯಿತು. ಜಿಲ್ಲಾಡಳಿತದ ಎಲ್ಲಾ ಹಂತದಲ್ಲಿಯೂ ಕನ್ನಡವನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಯಿತು.

#ಕನ್ನಡ_ಅನುಷ್ಠಾನ
#ಜಿಲ್ಲಾಧಿಕಾರಿಗಳ_ಕಚೇರಿ_ಚಿತ್ರದುರ್ಗ

ಜ್ಞಾನದ ಅಂತಾರಾಷ್ಟ್ರೀಕರಣ ಇಂದಿನ ಅನಿವಾರ್ಯತೆ. ಇದರ ಫಲವಾಗಿ ದೇಸೀ ಭಾಷೆಗಳು ನಶಿಸುತ್ತಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಲೇ ಕನ್ನಡವನ್ನು...
03/02/2026

ಜ್ಞಾನದ ಅಂತಾರಾಷ್ಟ್ರೀಕರಣ ಇಂದಿನ ಅನಿವಾರ್ಯತೆ. ಇದರ ಫಲವಾಗಿ ದೇಸೀ ಭಾಷೆಗಳು ನಶಿಸುತ್ತಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಲೇ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ.

#ಶಿಕ್ಷಣದಲ್ಲಿ_ಕನ್ನಡ
#ದಾವಣಗೆರೆ_ವಿಶ್ವವಿದ್ಯಾಲಯ
#ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತ್ತು ಆಡಳಿತದ ನಡುವೆ ಭಾಷೆಯೆನ್ನುವುದು ಸೇತುವೆಯಾಗಿದೆ. ಹಾಗಾಗಿ ನಾಡಿನಲ್ಲಿ ಪ್ರಜಾಪ್ರಭುತ್ವ ಒಳಗೊಳ್ಳಬೇಕಾದರ...
03/02/2026

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತ್ತು ಆಡಳಿತದ ನಡುವೆ ಭಾಷೆಯೆನ್ನುವುದು ಸೇತುವೆಯಾಗಿದೆ. ಹಾಗಾಗಿ ನಾಡಿನಲ್ಲಿ ಪ್ರಜಾಪ್ರಭುತ್ವ ಒಳಗೊಳ್ಳಬೇಕಾದರೆ ಕನ್ನಡ ಬಲಗೊಳ್ಳಬೇಕು.

#ದಾವಣಗೆರೆ_ಜಿಲ್ಲಾಧಿಕಾರಿಗಳ_ಕಚೇರಿ
#ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ
#ಆಡಳಿತದಲ್ಲಿ_ಕನ್ನಡ

Address

ಕೊಠಡಿ ಸಂಖ್ಯೆ:೨೬೩, ೨ನೇ ಮಹಡಿ, ವಿಧಾನಸೌಧ
Bangalore
560001

Alerts

Be the first to know and let us send you an email when ಕನ್ನಡ ಅಭಿವೃದ್ಧಿ ಪ್ರಾಧಿಕಾರ posts news and promotions. Your email address will not be used for any other purpose, and you can unsubscribe at any time.

Share