Samajwadi Party Karnataka

Samajwadi Party Karnataka ಸಮಾಜವಾದಿ ಪಕ್ಷ ಕರ್ನಾಟಕದ ಅಧಿಕೃತ ಖಾತೆ official page of Samajwadi party Karnataka

OpSamajwadi Party Karnataka  WISHING SRI. SIDDARAMAIAH A VERY HAPPY 79TH BIRTHDAY AHINDA LEADER & FORMER CM KARNATAKA   ...
03/08/2026

OpSamajwadi Party Karnataka WISHING SRI. SIDDARAMAIAH A VERY HAPPY 79TH BIRTHDAY AHINDA LEADER & FORMER CM KARNATAKA







nu

28/07/2026

ಜನರಿಗೆ ಯಾವುದೇ ಬೆಂಬಲವೂ ಇಲ್ಲ.
ಇದೇ ಮೈಸೂರಿನ ದುರಂತ.

ಮೈಸೂರು ನಗರದಲ್ಲಿ ಪ್ರತಿದಿನ ಹಣವು ಪೊಲೀಸರಿಗೆ, MLA ಗಳಿಗೆ, ಸಂಸದರಿಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಅಧಿಕಾರಿಗಳಿಗೆ ಹೋಗುತ್ತಿದೆ.

ಸಮಾಜವಾದಿ ಪಕ್ಷ ಕರ್ನಾಟಕ, ಮೈಸೂರು ಜಿಲ್ಲಾ ಅಧ್ಯಕ್ಷರು ಕಮಿಷನರ್ ಕಚೇರಿಗೆ ಕರೆ ಮಾಡಿದಾಗ,
"ನೀವು ನೇರವಾಗಿ ಬಂದು ದೂರು ದಾಖಲಿಸಿದರೆ ಮಾತ್ರ ನಾವು ಪ್ರತಿಕ್ರಿಯೆ ನೀಡುತ್ತೇವೆ.
ಇಲ್ಲದಿದ್ದರೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿಕೆ ನೀಡುತ್ತಾರೆ.
ಇಂಥ ಅಧಿಕಾರಿಗಳಿಂದಲೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣ ಮತ್ತು ಸಂಗಮ್ ಥಿಯೇಟರ್ ಬಳಿ, ಹಾಗೂ ಹಳ್ಳದಕೇರಿ ಬಳಿಯ ರಸ್ತೆಯಲ್ಲಿ
ವೇಶ್ಯಾವಾಟಿಕೆ ದಂಧೆ ನಿರಂತರವಾಗಿ ನಡೆಯುತ್ತಿದೆ.
ಆದರೆ ಲಷ್ಕರ್ ಠಾಣೆ ಪೊಲೀಸರು ಪ್ರಶ್ನಿಸುವುದೇ ಇಲ್ಲ.
ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.

ಜನರ ಸಮಸ್ಯೆಗೆ ಉತ್ತರ ಕೊಡಬೇಕಾದವರು ಯಾರು?
MLA ಇದ್ದಾರಾ?
ಸಚಿವರು ಇದ್ದಾರಾ?
ಸಂಸದರು ಇದ್ದಾರಾ?
ಕಾರ್ಪೊರೇಟರ್ ಇದ್ದಾರಾ?
ಪೊಲೀಸ್ ಅಧಿಕಾರಿಗಳು ಇದ್ದಾರಾ?
ಎಲ್ಲರೂ ಎಲ್ಲಿದ್ದಾರೆ?

ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಪ್ರಶ್ನಿಸಲು ಯಾರೂ ಇಲ್ಲ.




24/07/2026

ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲೇ ಬಹಿರಂಗವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ.
ಪೊಲೀಸರು ಇದ್ದರೂ ಯಾರೂ ಪ್ರಶ್ನಿಸುವುದಿಲ್ಲ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.

ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಡ್ಕರ್ ಅವರು ಮತ್ತು ಸ್ಥಳೀಯ ಪೊಲೀಸರು ಏನು ಕೆಲಸ ಮಾಡುತ್ತಿದ್ದಾರೆ?
ಅವರಿಗೆ ಈ ಬಗ್ಗೆ ಗೊತ್ತಿದೆಯೋ ಇಲ್ಲವೋ?

ಗೃಹ ಸಚಿವರು ತಕ್ಷಣ ಇದರ ಬಗ್ಗೆ ಗಮನ ಹರಿಸಬೇಕು.
ಇದು ಮೈಸೂರಿನಲ್ಲಿ ಮಾತ್ರವಲ್ಲ, ಕರ್ನಾಟಕದಾದ್ಯಂತ ಹೀಗೆಯೇ ಇದ್ದರೆ ಸಾಮಾನ್ಯ ಜನರ ಗತಿ ಏನಾಗಬೇಕು?

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು,
ಈ ಪ್ರದೇಶವನ್ನು ಕೂಡಲೇ ವೇಶ್ಯಾವಾಟಿಕೆ ಮುಕ್ತಗೊಳಿಸಬೇಕು.




NDA leaders' children: Studying abroadPoor & Middle-class children: Future ruined by NEETThe Central Govt and NTA are sh...
24/07/2026

NDA leaders' children: Studying abroad
Poor & Middle-class children: Future ruined by NEET

The Central Govt and NTA are showing arrogance towards students. Shame!

Dharmendra Pradhan must resign.
Suspend NTA officials.
Withdraw cases against Jantar Mantar protesters.

If PM Modi continues to stay silent, students will lose trust in the system.








NDA leaders' children: Studying abroad
Poor & Middle-class children: Future ruined by NEET

The Central Govt and NTA are showing arrogance towards students. Shame!

Dharmendra Pradhan must resign.
Suspend NTA officials.
Withdraw cases against Jantar Mantar protesters.

If PM Modi continues to stay silent, students will lose trust in the system.








ನಿಮಗೆ ನಾಚಿಕೆಯಾಗುವುದಿಲ್ಲವೇ  ನಾಯಕರೇ, ಶಾಸಕರೇ, ಸಂಸದರೇ ಮತ್ತು ಕಾರ್ಯಕರ್ತರೇ?NEET ಪರೀಕ್ಷೆಯ ಅವ್ಯವಸ್ಥೆಯಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿ...
23/07/2026

ನಿಮಗೆ ನಾಚಿಕೆಯಾಗುವುದಿಲ್ಲವೇ ನಾಯಕರೇ, ಶಾಸಕರೇ, ಸಂಸದರೇ ಮತ್ತು ಕಾರ್ಯಕರ್ತರೇ?

NEET ಪರೀಕ್ಷೆಯ ಅವ್ಯವಸ್ಥೆಯಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ನಿಮ್ಮ ಕೇಂದ್ರ ಸರ್ಕಾರದ ವೈಫಲ್ಯವಲ್ಲವೇ?
ಇದು ಮುಖ್ಯವೇ ಅಥವಾ ನಿಮ್ಮ ಪ್ರತಿಷ್ಠೆಯೇ ಮುಖ್ಯ?

ಲಕ್ಷಾಂತರ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ NEET ಪರೀಕ್ಷೆ ಬರೆಯುವಂತೆ ಮಾಡಿರುವುದು ಕೇಂದ್ರ ಸರ್ಕಾರವೇ.
ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು,
ಪುಂಡಾಟಿಕೆ ಮಾಡಿಕೊಂಡು, ಇಲ್ಲದ ಸಲ್ಲದ ಆರೋಪ ಮಾಡಿಕೊಂಡು,
ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತೀರಲ್ಲ, ಯಾಕೆ? ಸ್ವಲ್ಪ ಉತ್ತರ ಕೊಡಿ.

ಇದೇ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದರೆ ನೀವು ಸುಮ್ಮನಿರುತ್ತಿದ್ದಿರಾ?
ಇದು ಪಕ್ಷಾತೀತ ವಿಷಯ. ವಿದ್ಯಾರ್ಥಿಗಳ ಪರವಾಗಿ ಬೆಂಬಲಿಸಬೇಕು ಹೊರತು ರಾಜಕೀಯ ಮಾಡಬಾರದು.

ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದ್ದರೆ, ಕೇಂದ್ರ ನಾಯಕರಿಗೆ ಒತ್ತಡ ಹಾಕಿ ರಾಜೀನಾಮೆ ಕೊಡಿಸಿ.
ಇಲ್ಲವಾದರೆ ನೀವು ರಾಜೀನಾಮೆ ಕೊಟ್ಟು ಇಳಿಯಿರಿ.

ನಾವು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಸತ್ಯವನ್ನಷ್ಟೇ ಹೇಳುತ್ತಿದ್ದೇವೆ.
ತಾಕತ್ತಿದ್ದರೆ ರಾಜೀನಾಮೆ ಕೊಡಿಸಿ.
ಕರ್ನಾಟಕ ಬಿಜೆಪಿ ಘಟಕದ ನಾಯಕರೇ, ಇಲ್ಲವಾದರೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಿ.
ಅದಕ್ಕಾಗಿಯೇ ಪ್ರತಿಭಟನೆ ಮಾಡಿ.

ನಿಮ್ಮ ಸ್ವ-ಪ್ರತಿಷ್ಠೆಗಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು,
ರಾಜ್ಯಕ್ಕಾಗಿ ಅಥವಾ ದೇಶಕ್ಕಾಗಿ ಪ್ರತಿಭಟನೆ ಮಾಡಿ.
ಇಲ್ಲವಾದರೆ ನಿಮ್ಮ ಕಚೇರಿಗಳಲ್ಲಿ ಸುಮ್ಮನೆ ಕುಳಿತುಕೊಳ್ಳಿ.








Samajwadi Party Karnataka ಖಂಡಿಸುತ್ತದೆ.ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಸರ್ಕಾರಿ ಕರ್ತವ್ಯದಲ್ಲಿದ್ದಾಗ ದಾಳಿ ನಡೆದರೂ ಪೊಲೀಸರು ...
22/07/2026

Samajwadi Party Karnataka ಖಂಡಿಸುತ್ತದೆ.

ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಸರ್ಕಾರಿ ಕರ್ತವ್ಯದಲ್ಲಿದ್ದಾಗ
ದಾಳಿ ನಡೆದರೂ ಪೊಲೀಸರು ಮೌನವಾಗಿದ್ದು ಖಂಡನೀಯ.

ನಮ್ಮ ಬೇಡಿಕೆ:
1. ತಪ್ಪಿತಸ್ಥರ ಬಂಧನ
2. ನಿರ್ಲಕ್ಷ್ಯ ಪೊಲೀಸರ ಅಮಾನತು
3. Goonda Act ಅಡಿಯಲ್ಲಿ ಕ್ರಮ

ಉತ್ತರ ಕೊಡಿ.

. In list

ಬಿಡದಿ-ರಾಮನಗರ ರೈತರಿಗೆ ಸುಳ್ಳು ಹೇಳೋದನ್ನ ನಿಲ್ಲಿಸಿ! ರೈತರ ಒಪ್ಪಿಗೆ ಇಲ್ಲದೇ ಒಂದು ಇಂಚು ಭೂಮಿ ಕೂಡ ತೆಗೆದುಕೊಳ್ಳಲು ಬಿಡುವುದಿಲ್ಲ.ರೈತರಿಗೆ ...
16/07/2026

ಬಿಡದಿ-ರಾಮನಗರ ರೈತರಿಗೆ ಸುಳ್ಳು ಹೇಳೋದನ್ನ ನಿಲ್ಲಿಸಿ!
ರೈತರ ಒಪ್ಪಿಗೆ ಇಲ್ಲದೇ ಒಂದು ಇಂಚು ಭೂಮಿ ಕೂಡ ತೆಗೆದುಕೊಳ್ಳಲು ಬಿಡುವುದಿಲ್ಲ.
ರೈತರಿಗೆ ಅನ್ಯಾಯವಾದರೆ SP Karnataka ಮೊದಲು ಬೀದಿಗಿಳಿಯುತ್ತದೆ.


ಕಲಬುರಗಿ ಕೇಂದ್ರ ಕಾರಾಗೃಹದಿಂದ 4 ಕೈದಿಗಳ ಎಸ್ಕೇಪ್ - ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರವರ ತವರು ಜಿಲ್ಲೆಯಲ್ಲಿ ನಡೆದ ದೊಡ್ಡ ಭದ್ರತಾ ಲೋಪ.ಒಳ...
15/07/2026

ಕಲಬುರಗಿ ಕೇಂದ್ರ ಕಾರಾಗೃಹದಿಂದ 4 ಕೈದಿಗಳ ಎಸ್ಕೇಪ್ - ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರವರ ತವರು ಜಿಲ್ಲೆಯಲ್ಲಿ ನಡೆದ ದೊಡ್ಡ ಭದ್ರತಾ ಲೋಪ.
ಒಳಗಿನವರ ರಕ್ಷಣೆ ಇಲ್ಲದ ಸರ್ಕಾರ ಹೊರಗಿನ ಜನರಿಗೆ ಏನು ರಕ್ಷಣೆ ಕೊಡುತ್ತದೆ?
DGP ಆಲೋಕ್ ಕುಮಾರ್ ಮತ್ತು ಗೃಹ ಇಲಾಖೆ ಕೂಡಲೇ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು 7 ದಿನದಲ್ಲಿ ಕೈದಿಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು.
ಇಲ್ಲವಾದರೆ ಸಮಾಜವಾದಿ ಪಕ್ಷ ಕರ್ನಾಟಕ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತದೆ.

4 undertrials escaped from Kalaburagi Central Jail - in Home Minister Priyank Kharge's own home district.
If prisoners are not safe inside jail, how can citizens be safe outside?
DGP Alok Kumar and the Home Department must take responsibility and resign immediately.
CM D.K. Shivakumar must trace the accused within 7 days and act against the guilty.
Otherwise, Samajwadi Party Karnataka will hit the streets in protest.









ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಹೆಸರಲ್ಲಿ ರೈತರ ಭೂಮಿ ನುಂಗುವ ಸಂಚು!ಶಿವಮೊಗ್ಗ, ಉತ್ತರ ಕನ್ನಡದ ಸಾವಿರಾರು ರೈತರ ಜೀವನಕ್ಕೆ ಸಂಕಷ್ಟ.ಪಶ್ಚಿಮ...
14/07/2026

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಹೆಸರಲ್ಲಿ ರೈತರ ಭೂಮಿ ನುಂಗುವ ಸಂಚು!
ಶಿವಮೊಗ್ಗ, ಉತ್ತರ ಕನ್ನಡದ ಸಾವಿರಾರು ರೈತರ ಜೀವನಕ್ಕೆ ಸಂಕಷ್ಟ.
ಪಶ್ಚಿಮ ಘಟ್ಟದಲ್ಲಿ 15000 ಮರಗಳ ಹತ್ಯೆ, ಸಿಂಹಬಾಲದ ಮಕಾಕ್ ಗೆ ಅಪಾಯ.
ಪರಿಸರ ಅನುಮತಿ ಇಲ್ಲದೆ ಅವಸರದ ಟೆಂಡರ್ - ಇದು ಅಭಿವೃದ್ಧಿಯಲ್ಲ, ಲೂಟಿ!
ಈ ಜನವಿರೋಧಿ ಯೋಜನೆಯನ್ನು ತಕ್ಷಣ ಕೈಬಿಡಿ. ಇಲ್ಲವಾದರೆ ಉಗ್ರ ಹೋರಾಟ!.










They sold democracy across the country.They sold the faith of devotees. They looted the hard earned money of people.They...
13/07/2026

They sold democracy across the country.
They sold the faith of devotees.
They looted the hard earned money of people.

They came in the name of Ram.
But this is not Ram Rajya. This is CHOR RAJYA - Thieves' Rule!

Time for people to hit the streets and demand answers!








Address

Bangalore

Website

Alerts

Be the first to know and let us send you an email when Samajwadi Party Karnataka posts news and promotions. Your email address will not be used for any other purpose, and you can unsubscribe at any time.

Shortcuts

Share