25/04/2026
ಬೆಂಗಳೂರು ಗ್ರಾಮಾಂತರ
ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸಪೆಕ್ಟರ್ ದೌರ್ಜನ್ಯ.
ದೇವನಹಳ್ಳಿ ಠಾಣೆ ಇನ್ಸಪೆಕ್ಟರ್ ಮಾಡಿರುವ ಹಲ್ಲೆ ನೋಡಿದ್ರೆ ಶಾಕ್ ಆಗ್ತೀರ.
ರಾತ್ರಿ ವೇಳೆ ಟೀ ಅಂಗಡಿ ತೆಗೆದಿದ್ದ ಕಾರಣ ಹುಡುಗನಿಗೆ ಚಾರ್ಜ್.
'ಬೇಡ ಬಿಟ್ಬಿಡಿ ಸಾರ್' ಅಂದ್ರು ಅಂಗಡಿಯಿಂದ ಎಳ್ಕೊಂಡು ಲಾಟಿಯಿಂದ ಹೊಡೆದು ದರ್ಪ.
'ನನಗೇ ಹೊಡಿಬೇಡಿ ಅಂತೀಯ' ಎಂದು ಮನಸ್ಸೋ ಇಚ್ಛೆ ಇನ್ಸಪೆಕ್ಟರ್ ಹಲ್ಲೆ.
ಒಂದು ವರ್ಷದ ಹಿಂದೆ ನಡೆಸಿರುವ ದೌರ್ಜನ್ಯದ ವಿಡಿಯೋ ಈಗ ವೈರಲ್.
ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೈವೆ ನೆಸ್ಟ್ ಟೀ ಶಾಪ್.
ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಟೀ ಅಂಗಡಿ ಓಪನ್ ತೆಗೆದಿದ್ದ ಟೀ ಶಾಪ್ ಹುಡುಗ.
ಬರುವ ಗ್ರಾಹಕರಿಗೆ ಟೀ ಮಾಡಿಕೊಡಲು ಹುಡುಗನಿಂದ ನಡೆದಿತ್ತು ಪೂರ್ವಸಿದ್ದತೆ.
ಈಗಿರುವಾಗ ಯಾವುದೇ ಕಾರಣ ನೀಡದೆ ಏಕಾಏಕಿ ಬಂದು ಹುಡುಗನ ಮೇಲೆ ದೌರ್ಜನ್ಯ.
ಇನ್ಸಪೆಕ್ಟರ್ ರಾಕೇಶ್ ಮತ್ತು ಇನ್ನಿತರ ಪೊಲೀಸ್ ಸಿಬ್ಬಂದಿಗಳಿಂದ ದೌರ್ಜನ್ಯ ಆರೋಪ.
ಪೊಲೀಸರ ದೌರ್ಜನ್ಯ ನೋಡಿ ಬೆಚ್ಚಿಬಿದ್ದಿದ್ರು ಟೀ ಕುಡಿಯಲು ಬಂದಿದ್ದ ಗ್ರಾಹಕರು.
ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾದ ಆಕ್ರೋಶ.
ದೌರ್ಜನ್ಯ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಘಟನೆ ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra BENGALURU CITY POLICE