16/04/2021
“ತನಗೂ ಒಂದು ದಿನ ಸಾವಿದೆ,ಎಂದು ಅರಿತವನು,ಇನ್ನೊಬ್ಬರಿಗೆ ಎಂದು ತೊಂದರೆ ಕೊಡುವುದಿಲ್ಲ...
ಈ ಜೀವನ ಯಾರಿಗೂ ಶಾಶ್ವತವಲ್ಲ,ನಮ್ಮ ಬದುಕು ನೀರಿನ ಮೇಲೆಯ ಗುಳ್ಳೆಯಂತೆ,ಯಾವಾಗ ಬೇಕಾದರೂ,ಹೊಡೆದುಹೋಗಬಹುದು..
ಇರುವಷ್ಟು ದಿನ,ಒಳ್ಳೆಯ ಕೆಲಸ ಮಾಡಿ,ಎಲ್ಲರ ಪ್ರೀತಿ,ವಿಶ್ವಾಸ,ನಂಬಿಕೆ ಗಳಿಸಬೇಕು
ತುಂಬು ಹೃದಯದ ಧನ್ಯವಾದಗಳು ನಿತ್ಯಾ ನಂದ ನಾಯಕ್ ಸರ್....ರೇಣುಕಾ ಪ್ರಸಾದ್ ಸರ್...
Spicile thanks..my ಟೀಮ್..ಒಳಿತಿಗೆ ಮಿಡಿಯುವ ಮನಸುಗಳು ತಂಡ ❤️🙏
LA INDIA YURIDIA Karntaka Helping Hand USA Helping Researchers Ramanagar, Karnataka Royal Challengers Bangalore TV5 Kannada ನಿಮ್ಮ ಎಲ್ಲರ ಪ್ರೀತಿಗೆ ನಾನು ಚಿರಋಣಿ❤️🙏 ಎಂ ಹೆಚ್ ಆರ್ ಫೌಂಡೇಶನ್ ಆಫ್ ಇಂಡಿಯಾ MHR Foundation of India ALY NGOUILLE NDIAYE Helping Hands Mission Thrift