ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು

  • Home
  • India
  • Bangalore
  • ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು

ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು ಪುರಾಣ ಮತ್ತು ಇತಿಹಾಸದತ್ತ ನಮ್ಮ ಸಣ್ಣ ನೋಟ

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್...
09/10/2025

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.

ಧನ್ಯವಾದಗಳು
ರಘುರಾಮ ಶಂಕರತೋಟ

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್...
09/10/2025

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.

ಧನ್ಯವಾದಗಳು
ರಘುರಾಮ ಶಂಕರತೋಟ

ಅವಿಮುಕ್ತೆಶ್ವರ ಕ್ಷೇತ್ರ ವಿಶ್ವನಾಥ ನ ಸನ್ನಿಧಿ ವಾರಣಾಶಿ...ವಿಶ್ವದ ಅತೀ ಪುರಾತನ ನಗರಗಳಲ್ಲಿ ಒಂದು ಈ ಅವಿಮುಕ್ತೇಶ್ವರ ಕ್ಷೇತ್ರ ಅಥವಾ ವಾರಣಾಶಿ...
02/03/2025

ಅವಿಮುಕ್ತೆಶ್ವರ ಕ್ಷೇತ್ರ ವಿಶ್ವನಾಥ ನ ಸನ್ನಿಧಿ ವಾರಣಾಶಿ...

ವಿಶ್ವದ ಅತೀ ಪುರಾತನ ನಗರಗಳಲ್ಲಿ ಒಂದು ಈ ಅವಿಮುಕ್ತೇಶ್ವರ ಕ್ಷೇತ್ರ ಅಥವಾ ವಾರಣಾಶಿ ಅಥವಾ ಕಾಶಿ. ಹಿಂದೂಗಳ ಪಾಲಿನ ಅತೀ ಪುಣ್ಯ ದ ಜಾಗಗಳಲ್ಲಿ ಒಂದು ಈ ಕ್ಷೇತ್ರ.

ವಿಷ್ಣು ಪಾದ ಕ್ಷೇತ್ರ ಗಯಾ
02/03/2025

ವಿಷ್ಣು ಪಾದ ಕ್ಷೇತ್ರ ಗಯಾ

ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ
02/03/2025

ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ

ಸಿದ್ಧಾರ್ಥ ಗೌತಮ ಬುದ್ಧನಾದ ಕ್ಷೇತ್ರ ಬೋಧ್ ಗಯಾ
02/03/2025

ಸಿದ್ಧಾರ್ಥ ಗೌತಮ ಬುದ್ಧನಾದ ಕ್ಷೇತ್ರ ಬೋಧ್ ಗಯಾ

Address

560098
Bangalore
560098

Telephone

+919036668844

Website

Alerts

Be the first to know and let us send you an email when ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು:

Share