08/02/2020
ಕರ್ನಾಟಕದ ಕೆಲಸ ಕನ್ನಡಿಗರಿಗೆ ಸಿಗೋ ವರೆಗೂ ನಮ್ಮ ಹೋರಾಟ ತಪ್ಪಿದ್ದಲ್ಲ,
ಡಾll ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಇಲ್ಲವಾದಲ್ಲಿ ಹೋರಾಟ ಕಟ್ಟಿಟ್ಟ ಬುತ್ತಿ
ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ.
ಶ್ರೀ ಶಂಕರ್ ಅಶ್ವಿನಿ ಲಿಂಗಸಗೂರು
ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಲಿಂಗಸ್ಗೂರ್
ಅಧ್ಯಕ್ಷರು