BJPST Morcha Bangalore

BJPST Morcha Bangalore political organization

09/09/2026
ಇಂದು ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ       S T ಮೋರ್ಚಾ ವತಿಯಿಂದ ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ಪ್ರತಿಶತ 7ರ ಮೀಸಲಾತಿ...
14/06/2026

ಇಂದು ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ S T ಮೋರ್ಚಾ ವತಿಯಿಂದ ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ಪ್ರತಿಶತ 7ರ ಮೀಸಲಾತಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಸಭೆಯ ಅಧ್ಯಕ್ಷತೆ ಯನ್ನು ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಬಂಗಾರು ಹನುಮಂತಣ್ಣ ನವರು ವಹಿಸಿದ್ದರು ,

ನಂತರ ಸಭೆಯನ್ನುದ್ದೇಶಿಸಿ ಬಿಜೆಪಿ ಸರ್ಕಾರ ನಮಗೆ ನೀಡಿದ್ದ ಮೀಸಲಾತಿಯನ್ನು ದಲಿತ ವಿರೋಧಿ ಕಾಂಗ್ರೆಸ್ ಶೇಕಡಾ 7 ರಿಂದ ಶೇಕಡಾ 3 ಕ್ಕೆ ಇಳಿಸಿ ಅನ್ಯಾಯಮಾಡಿದ್ದರ ಬಗ್ಗೆ ಸವಿಸ್ತಾರವಾಗಿ ತಿಳಿಸದರು,
ಪ್ರಾಸ್ತಾವಿಕ ಭಾಷಣವನ್ನು ಹಿರಿಯರಾದ ಶ್ರೀ ವಾದಿರಾಜ್ ಜೀ ರವರು ನುಡಿದು ಮಾತನಾಡಿದರು,

ಈ ಸಭೆಯಲ್ಲಿ ಸಮುದಾಯದ ಹಿರಿಯರು ಮಾಜಿ ಸಚಿವರುಗಳಾದ ರಮೇಶ್ ಜಾರಕಿಹೊಳಿರವರು, ಶ್ರೀ ರಾಮುಲು ರವರು, ರಾಜೂಗೌಡರವರು,ಮಾಜಿ ಸಂಸದರುಗಳಾದ
ಬಿ ವಿ ನಾಯಕ್ ರವರು, ದೇವೇಂದ್ರಪ್ಪನವರು, ಸಣ್ಣ ಪಕೀರಪ್ಪನವರು, ಮಾಜಿ ಶಾಸಕರುಗಳಾದ ಪ್ರತಾಪ್ ಗೌಡ ಪಾಟೀಲ್ ರವರು, ಸೋಮಲಿಂಗಪ್ಪನವರು, ತಿಪ್ಪರಾಜು ಹವಾಲ್ದಾರ್ ರವರು, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ರವರು, ಶಾಂತರಾಮ್ ಸಿದ್ದಿಯವರು, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ರವರು, ಮೈಸೂರಿನ ಅಪ್ಪಣ್ಣರವರು, ಶ್ರೀ ಶಿವ ಕುಮಾರ,ಜಯಸುಂದರ್ ಶ್ರೀನಿವಾಸ್ ದಾಸ ಕರಿಯಪ್ಪನವರು, ಅನಿಲ್ ಕುಮಾರ್ ರವರು,ಕಾರ್ಯಾಲಯ ಕಾರ್ಯದರ್ಶಿ ಶಿವಶಂಕರರವರು, ST ಮೋರ್ಚಾ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಕೃಷ್ಣ ಮೂರ್ತಿ ರಾಜ ಶೇಖರ್ ಗುಮ್ಮನೂರು ಶ್ರೀನಿವಾಸ ಕೆ ಎಸ್ ರವಿ ಪ್ರಮುಖ ಕಾರ್ಯಕರ್ತ ಬಂಧುಗಳು, ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉ...
19/03/2026

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಅಭಿನಂದನೆಗಳು.

ಬಿಜೆಪಿ ಅಭ್ಯರ್ಥಿಗಳನ್ನು ಬಹುಮತಗಳಿಂದ ಗೆಲ್ಲಿಸೋಣ. 🪷

ರಾಜ್ಯ ವಿಧಾನ ಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು.
10/03/2026

ರಾಜ್ಯ ವಿಧಾನ ಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು.

ರಾಷ್ಟ್ರದ ಪ್ರಥಮ ಪ್ರಜೆ,ನಮ್ಮೆಲ್ಲರ ಗೌರವಾನ್ವಿತ ರಾಷ್ಟ್ರಪತಿ ಗಳಿಗೆ ಇಂತಹ ಅಗೌರವ ತೋರಿದ ಬಂಗಾಳದ ಮಮತಾ ಬ್ಯಾನರ್ಜಿ ಯವರಿಗೆ ಧಿಕ್ಕಾರ ವಿರಲಿ, ...
09/03/2026

ರಾಷ್ಟ್ರದ ಪ್ರಥಮ ಪ್ರಜೆ,
ನಮ್ಮೆಲ್ಲರ ಗೌರವಾನ್ವಿತ ರಾಷ್ಟ್ರಪತಿ ಗಳಿಗೆ ಇಂತಹ ಅಗೌರವ ತೋರಿದ
ಬಂಗಾಳದ ಮಮತಾ ಬ್ಯಾನರ್ಜಿ ಯವರಿಗೆ ಧಿಕ್ಕಾರ ವಿರಲಿ,
ಈ ದೇಶದಲ್ಲಿ ರಾಷ್ಟ್ರಪತಿಗಳ ಸ್ಥಾನ ಅತ್ಯoತ ಉನ್ನತವಾದದ್ದು, ಅಂತಹ ರಾಷ್ಟ್ರಪತಿಯವರಿಗೆ ಈ ರೀತಿ ಅಪಮಾನ ಮಾಡಿದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಿತ್ತುಹೊಗೆದು ರಾಷ್ಟ್ರಪತಿ ಆಳ್ವಿಕೆ ಹೇರಬೇಕು.

ಮಾನ್ಯರೆ SC-ST ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಮೀಸಲಾತಿಯನ್ನು ನೀಡದೆ ,  ದಿಕ್ಕು ತಪ್ಪಿಸಿ ದಲಿತ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ...
07/03/2026

ಮಾನ್ಯರೆ
SC-ST ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಮೀಸಲಾತಿಯನ್ನು ನೀಡದೆ , ದಿಕ್ಕು ತಪ್ಪಿಸಿ ದಲಿತ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ರೂಪು ರೇಷೆಗಳನ್ನು ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ .
ದಿನಾಂಕ 08/03/2026 , ಭಾನುವಾರ , ಬೆಳಿಗ್ಗೆ 10:00 ಕ್ಕೆ ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ SC , ST ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ, ಈ ಸಭೆಯಲ್ಲಿ SC ST ಸಮುದಾಯದ ಹಾಲಿ ಮಾಜಿ ಸಂಸದರು, ಶಾಸಕರುಗಳು, ಹಿರಿಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ
ಆದ್ದರಿಂದ ಈ ಸಭೆಗೆ SC , ST ಮೋರ್ಚಾದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಹಿರಿಯ ಕಾರ್ಯಕರ್ತರು ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಭೆಯನ್ನು ಯಶಸ್ವೀಗೊಳಿಸಬೇಕೆಂದು ಮನವಿ.

ಶ್ರೀ ಬಂಗಾರು ಹನುಮಂತ ಶ್ರೀಸಿಮೆಂಟ್ ಮಂಜು

ರಾಜ್ಯದ್ಯಕ್ಷರು ST ಮೋರ್ಚಾ ರಾಜ್ಯದ್ಯಕ್ಷರು ಎಸ್ ಸಿ ಮೋರ್ಚಾ
ಭಾರತೀಯ ಜನತಾ ಪಾರ್ಟಿ
ಕರ್ನಾಟಕ

ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
11/02/2026

ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

Address

Malleshwaram
Bangalore

Telephone

+918023218044

Website

Alerts

Be the first to know and let us send you an email when BJPST Morcha Bangalore posts news and promotions. Your email address will not be used for any other purpose, and you can unsubscribe at any time.

Shortcuts

Share