31/08/2021
ಸೆಪ್ಟೆಂಬರ್ 10 2021 ಬಿಜೆಪಿ ಯುವ ಮೋರ್ಚಾ - ರಾಧಾಕೃಷ್ಣ ದೇವಸ್ಥಾನ ವಾರ್ಡ್ 18 ವತಿಯಿಂದ ಸಂಘ ಪರಿವಾರದ ಎಲ್ಲಾ ಸಂಘಟನೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮವನ್ನು ಕೇಶವ ಕಬ್ಬಡಿ ಕ್ರೀಡಾಂಗಣ ಡಾಲರ್ಸ್ ಕಾಲೋನಿ ಸಂಜಯನಗರ ಬೆಳಗ್ಗೆ 10:00 ರಿಂದ 3-30 ರವರೆಗೆ ಆಯೋಜಿಸಲಾಗಿದೆ.
" ರಕ್ತದಾನ ಮಾಡಿ ಜೀವ ಉಳಿಸಿ "
https://maps.app.goo.gl/AQ8Fg8GGQS6FWJLy8