Yuva Karnataka Paksha-ಯುವ ಕರ್ನಾಟಕ ಪಕ್ಷ

  • Home
  • India
  • Bagalkot
  • Yuva Karnataka Paksha-ಯುವ ಕರ್ನಾಟಕ ಪಕ್ಷ

Yuva Karnataka Paksha-ಯುವ ಕರ್ನಾಟಕ ಪಕ್ಷ ಯುವಕರಿಂದ ನವಕರ್ನಾಟಕದೊಂದಿಗೆ ನವಭಾರತದ ನಿರ್ಮಾಣಕ್ಕಾಗಿ A honest patriot

ಯುವ ಕರ್ನಾಟಕ ಪಕ್ಷದ ಪರವಾಗಿ ನಡೆಯಲಿರುವ ಉಪ-ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸಾಹ, ದೃಢ ನಿಶ್ಚಯ ಹಾಗೂ ಜನಸೇ...
15/03/2026

ಯುವ ಕರ್ನಾಟಕ ಪಕ್ಷದ ಪರವಾಗಿ ನಡೆಯಲಿರುವ ಉಪ-ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸಾಹ, ದೃಢ ನಿಶ್ಚಯ ಹಾಗೂ ಜನಸೇವೆಯ ಮನೋಭಾವ ಹೊಂದಿರುವ ಯುವ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ರಾಜಕೀಯದಲ್ಲಿ ಹೊಸ ಚಿಂತನೆ ಮತ್ತು ಯುವ ಶಕ್ತಿಗೆ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಯುವಕರಿಗೆ ಕರೆ ನೀಡಲಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಯುವ ನಾಯಕತ್ವವನ್ನು ಬೆಳೆಸುವ ಅಪರೂಪದ ಅವಕಾಶ ಇದಾಗಿದೆ. 2026ರ ಉಪ-ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಯುವ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತಿ ಇರುವ ಯುವಕರು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಯುವ ಶಕ್ತಿ ರಾಜಕೀಯಕ್ಕೆ ಹೊಸ ದಿಕ್ಕು ನೀಡುವ ಸಮಯ ಇದಾಗಿದೆ.

ಯುವ ಕರ್ನಾಟಕ ಪಕ್ಷ ಉಪ-ಚುನಾವಣೆಯಲ್ಲಿ “ದಾವಣಗೆರೆ ದಕ್ಷಿಣ ವಿಧಾನಸಭಾ” ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸಾಹ, ದೃಢ ನಿಶ್ಚಯ ಮತ್ತು ಜನಸೇವೆಯ ಮನೋಭ...
15/03/2026

ಯುವ ಕರ್ನಾಟಕ ಪಕ್ಷ ಉಪ-ಚುನಾವಣೆಯಲ್ಲಿ “ದಾವಣಗೆರೆ ದಕ್ಷಿಣ ವಿಧಾನಸಭಾ” ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸಾಹ, ದೃಢ ನಿಶ್ಚಯ ಮತ್ತು ಜನಸೇವೆಯ ಮನೋಭಾವ ಹೊಂದಿರುವ ಯುವ ನಾಯಕರನ್ನು ಆಹ್ವಾನಿಸುತ್ತಿದೆ. ರಾಜಕೀಯದಲ್ಲಿ ಹೊಸ ಚಿಂತನೆ ಮತ್ತು ಯುವ ಶಕ್ತಿಗೆ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಯುವಕರಿಗೆ ಕರೆ ನೀಡಲಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಯುವ ನಾಯಕತ್ವವನ್ನು ಬೆಳೆಸುವ ಮಹತ್ವದ ಅವಕಾಶ ಇದಾಗಿದೆ. 2026ರ ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಯುವ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತಿ ಇರುವ ಯುವಕರು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಯುವ ಶಕ್ತಿ ರಾಜಕೀಯಕ್ಕೆ ಹೊಸ ದಿಕ್ಕು ನೀಡುವ ಸಮಯ ಇದಾಗಿದೆ.

23/03/2023

ಮೂವರು ವೀರರಾದ ಭಗತ್‌ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು 1931ರ ಮಾರ್ಚ್ 23 ರಂದು ಗಲ್ಲಿಗೇರಿಸಲಾಯಿತು.ಈ ದಿನವೇ ಹುತಾತ್ಮರ ದಿನಾಚರಣೆ.

23/03/2023
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ,...
22/03/2023

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.

ರಂಗು ರಂಗಿನ ಬಣ್ಣಗಳ ಹಬ್ಬ ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಶಾಂತಿ, ನೆಮ್ಮದಿಯ ಬಣ್ಣವನ್ನೇ ತರಲಿ ಎಂದು ಹಾರೈಸುತ್ತೇನೆ.. ಹ್ಯಾಪಿ ಹೋಳಿ
08/03/2023

ರಂಗು ರಂಗಿನ ಬಣ್ಣಗಳ ಹಬ್ಬ ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಶಾಂತಿ, ನೆಮ್ಮದಿಯ ಬಣ್ಣವನ್ನೇ ತರಲಿ ಎಂದು ಹಾರೈಸುತ್ತೇನೆ.. ಹ್ಯಾಪಿ ಹೋಳಿ

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತ...
08/03/2023

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಮಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ. ಆಕೆಯ ಸಾಮಾರ್ಥ್ಯಕ್ಕೆ ಅಕೆನೇ ಸರಿಸಾಟಿ.ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು

02/03/2023
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳುಭಗವಾನ್ ಶಿವನು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ತನ್ನ ಸೌಮ್ಯವಾದ ಆಶೀರ್ವಾದವನ್ನು ನ...
18/02/2023

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
ಭಗವಾನ್ ಶಿವನು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ತನ್ನ ಸೌಮ್ಯವಾದ ಆಶೀರ್ವಾದವನ್ನು ನೀಡಲಿ.ಮಹಾ ಶಿವರಾತ್ರಿಯ ಶುಭಾಶಯಗಳು.

2023 ರ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ "ಯುವ ಕರ್ನಾಟಕ ಪಕ್ಷ"ದಿಂದ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ...
09/02/2023

2023 ರ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ "ಯುವ ಕರ್ನಾಟಕ ಪಕ್ಷ"ದಿಂದ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು 1 ರೂಪಾಯಿ ನಮಗೆ ನೀಡುವ ಮೂಲಕ ಬೆಂಬಲ ಸೂಚಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ.
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಬೆಂಬಲಿಸಿ.

ಯುವಕರೇ ಎದ್ದೇಳಿ! ಇನ್ನೂ ಎಷ್ಟು ದಿನ ಅಂತಾ ರಾಜಕೀಯ ಪಕ್ಷಗಳಿಗೆ ಜೀತದಾಳುಗಳಾಗಿ ದುಡಿಯುತ್ತೀರಾ ಬದಲಾವಣೆಯ ಸಮಯ ಬಂದಾಗಿದೆ ಇಗಲಾದರು ಎಚ್ಚರಗೂಂಡು...
03/02/2023

ಯುವಕರೇ ಎದ್ದೇಳಿ! ಇನ್ನೂ ಎಷ್ಟು ದಿನ ಅಂತಾ ರಾಜಕೀಯ ಪಕ್ಷಗಳಿಗೆ ಜೀತದಾಳುಗಳಾಗಿ ದುಡಿಯುತ್ತೀರಾ ಬದಲಾವಣೆಯ ಸಮಯ ಬಂದಾಗಿದೆ ಇಗಲಾದರು ಎಚ್ಚರಗೂಂಡು ಬದಲಾವಣೆಯ ಕಡೆ ಹೆಜ್ಜೆ ಹಾಕೋಣ ಬನ್ನಿ.......

Address

Bagalkot, KA, India
Bagalkot
587103

Website

Alerts

Be the first to know and let us send you an email when Yuva Karnataka Paksha-ಯುವ ಕರ್ನಾಟಕ ಪಕ್ಷ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yuva Karnataka Paksha-ಯುವ ಕರ್ನಾಟಕ ಪಕ್ಷ:

Share