22/02/2026
ಎತ್ತ ಸಾಗುತಿದೆ ಭಾರತ... 😥
ಸರ್ವ ಜನಾಂಗದ ಶಾಂತಿಯ ತೋಟದಲ್ಲಿ
ಮುಳ್ಳುಕಂಟಿ (ಜಾತಿ, ಧರ್ಮಗಳ )ಬೆಳೆಯಲಾಗುತಿದೆ,
ಸಿಂಧೂ ನಾಗರಿಕತೆಯಲ್ಲಿ ಇಲ್ಲದ ಈ ವ್ಯವಸ್ಥೆ ಇಂದಿನ ಆಧುನಿಕತೆಯ ಅನಾಗರಿಕತೆಯಲ್ಲಿ ಜನಾಂಗಿಯ ದ್ವೇಷ ಯಾಕಿಷ್ಟು ಬಿತ್ತಿವೆ (ಅ)ರಾಜಕೀಯ ಪಾರ್ಟಿಗಳು, ಈ ದೇಶ ಇನ್ನೂ ಬೆಳೀಬೇಕೆ ಹೊರತು ಬೀಳಬಾರದು..ನಮಗೆ ಒಳ್ಳೆಯ ಅರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಆಹಾರ ಹೊಂದಿರುವ ಸೌಹಾರ್ದತೆಯ ನಾಡು ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಕರ್ತವ್ಯ ಬಹಳಷ್ಟಿದೆ 👆😍
ಭಾವನಾತ್ಮಕ ವಿಷಯಗಳಿಗೆ ಬೆಂಡಾಗದೆ ಬ್ರಾತೃತ್ವದ ಬಳ್ಳಿ ಬೆಳೆಸೋಣ 💐😍
ವಂದೇ ಮಾತರಂ ಒಂದೇ ಭಾರತ
ಜೈ ಭಾರತ.... 🇮🇳💞🤝🇮🇳💞
ಇಂಡಿಯನ್ ❣️