24/08/2018
Gadag
SFI ಗಜೇಂದ್ರಗಡ ತಾಲ್ಲೂಕಾ ಸಮ್ಮೇಳನ
ಸರಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ, ಮೆಟ್ರಿಕ್ ನಂತರದ ಹಾಸ್ಟೇಲ್ ಗೆ ಆಹ್ರಹಿಸಿ, ಗಜೇಂದ್ರಗಡದಲ್ಲಿ ಸ್ನಾತಕ್ಕೋತ್ತರ ಕೇಂದ್ರ ಆರಂಭಿಸಲು ಒತ್ತಾಯಿಸಿ ನ ಪ್ರಥಮ ತಾಲ್ಲೂಕ ಸಮ್ಮೇಳನ ಇಂದು ಭೂಮರೆಡ್ಡಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನಕ್ಕೆ SFI ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಚಾಲನೆ ನೀಡಿದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಬಿ.ವಿ. ಮರದ, SFI ಜಿಲ್ಲಾಧ್ಯಕ್ಷರಾದ ಶಿವಾನಂದ ಬೋಸ್ಲೆ ,ನಗರಾಧ್ಯಕ್ಷ ಶಿವರಾಜ, ಕಾರ್ಯದರ್ಶಿ ಮಹಾಂತೇಶ್, ಕಾರ್ಯದರ್ಶಿ ಶಿವಾಜಿ ಮುಖಂಡರಾದ ಅಶೋಕ, ವಿರೇಶ್, ಸಿದ್ದಪ್ಪ ಎಂ, ಮಂಜುನಾಥ, ಮಹಾಂತೇಶ್, ಚಂದ್ರು ಇದ್ದರು.