Dr Kemparaju K Gauribidanuru Constituency

Dr Kemparaju K Gauribidanuru Constituency ನಿಮ್ಮೊಂದಿಗೆ ನಾವು-ನಮ್ಮೊಂದಿಗೆ ನೀವು

31/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಇದು RCB ( ) ಗತ್ತು ಅಂದ್ರೆ

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸಾಲ  ಮುಕ್ತರಾಗಿರಿ, ಇದ...
29/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸಾಲ ಮುಕ್ತರಾಗಿರಿ, ಇದು ನನ್ನ ಕೋರಿಕೆ.

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

 ುರಿ  ೊಲಸು  ಿನ್ನಲ್ಲ  ುರುಬ  ಾತಿಗೆ  ್ಪಲ್ಲ ಎಂಬ ಗಾದೆ ಮಾತಿದೆ ಈ ಮಾತಿನಂತೆ ಶ್ರೀಯುತ  ಿದ್ದರಾಮಯ್ಯ ನಡೆದುಕೊಂಡಿದ್ದಾರೆಪಕ್ಷದ ವರಿಷ್ಠರಿಗೆ ...
28/05/2026

ುರಿ ೊಲಸು ಿನ್ನಲ್ಲ ುರುಬ ಾತಿಗೆ ್ಪಲ್ಲ ಎಂಬ ಗಾದೆ ಮಾತಿದೆ ಈ ಮಾತಿನಂತೆ ಶ್ರೀಯುತ ಿದ್ದರಾಮಯ್ಯ ನಡೆದುಕೊಂಡಿದ್ದಾರೆ
ಪಕ್ಷದ ವರಿಷ್ಠರಿಗೆ ಕೊಟ್ಟ ಮಾತಿನಂತೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯನವರು ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ರಾಜ್ಯ ಂಡಂತ ಾಸ್ ೀಡರ್ ಎಂದೇ ಪ್ರಸಿದ್ದಿ ಪಡೆದಿರುವ ಸಿದ್ದರಾಮಯ್ಯನವರು ಈ ರಾಜ್ಯದ ುಖ್ಯಮಂತ್ರಿಯಾಗಿ ಹತ್ತು ಹಲವು ಜನಪರ ಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಅವರ ಕೊಡುಗೆ ಅಪಾರ.

ರಾಜ್ಯದ ು ಿಳೆಯರು ೈತರು ದುರ್ಬಲ ವರ್ಗದ ಜನರ ಏಳ್ಗೆಗಾಗಿ ಶ್ರಮಿಸಿದ್ದಾರೆ
ಮುಂದೆಯೂ ಈ ಾಜ್ಯದ ಿವೃದ್ದಿ ೃಷ್ಟಿಯಿಂದ ಅವರ ಾರ್ಗದರ್ಶನ ಇರಲಿ ಎಂದು ುತ್ತೇವೆ
ತಮ್ಮ ಅದಿಕಾರದ ಅವಧಿಯಲ್ಲಿ ಂದು ಕಪ್ಪು ುಕ್ಕೆ ಇಲ್ಲದಂತೆ ್ರಾಮಾಣಿಕವಾಗಿ ಿಕಾರ ೆಡೆಸಿದ ತಮಗೆ ದೇವರ ಕೃಪೆಯಿರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ

ಕೆ. #ಕೆಂಪರಾಜು
2023ರ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ಸಮಸ್ತ ನಾಡಿನ ಮುಸ್ಲಿಂ ಬಾಂಧವರಿಗೆ ತ್ಯಾಗ,ಬಲಿದಾನದ ಬಕ್ರೀದ್ ...
28/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಸಮಸ್ತ ನಾಡಿನ ಮುಸ್ಲಿಂ ಬಾಂಧವರಿಗೆ ತ್ಯಾಗ,ಬಲಿದಾನದ ಬಕ್ರೀದ್ ಹಬ್ಬದ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ🕉️☪️✝️ಇಂದು  ೆಯಬೇಕಾಗಿದ್ದ  ಿಸಿ  ಾರ್ಖಾನೆಯ ವಿಸ್ತರಣೆ ವಿರುದ್ಧ ಮು...
27/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️

ಇಂದು ೆಯಬೇಕಾಗಿದ್ದ ಿಸಿ ಾರ್ಖಾನೆಯ ವಿಸ್ತರಣೆ ವಿರುದ್ಧ ಮುಷ್ಕರ ಾರಣಾಂತರಗಳಿಂದ ುಂದೂಡಲಾಗಿದೆ ನಮ್ಮ ಕೆಆರ್ ಬಣದ ತೊಂಡೆ ಬಾವಿಯ ೋಬಳಿಯ ಾರ್ಯಕರ್ತರು ಹಾಗೂ ಅಭಿಮಾನಿಗಳು ಿಸಿ.

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ🕉️☪️✝️ಎಸಿಸಿ ಕಾರ್ಖಾನೆಯ ವಿಸ್ತರಣೆ ವಿರುದ್ಧ ನಿಮ್ಮ ನಿಲುವೇನು ಶಾಸಕ...
26/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️

ಎಸಿಸಿ ಕಾರ್ಖಾನೆಯ ವಿಸ್ತರಣೆ ವಿರುದ್ಧ ನಿಮ್ಮ ನಿಲುವೇನು ಶಾಸಕರೇ?

* ರೈತರ ಬೆನ್ನೆಲುಬಾಗಿರುವ ಹಸು, ಎಮ್ಮೆ ಎತ್ತು ಆಡು, ಕುರಿ, ಕೋಳಿ ಮುಂತಾದ ಜಾನುವಾರುಗಳ ಮಾರಣಹೋಮದ ವಿರುದ್ಧ ನಮ್ಮ ಹೋರಾಟ.

1. 🚫 ತೊಂಡೆಬಾವಿ ಎಸಿಸಿ ಕಾರ್ಖಾನೆ ವಿಸ್ತರಣೆ ಬೇಡ – ನಮ್ಮ ನೆಲ, ನಮ್ಮ ನೀರು ಮತ್ತು ನಮ್ಮ ಜನರ ಆರೋಗ್ಯ ಉಳಿಸೋಣ!

2. ⚠️ ಚಿಕ್ಕಬಳ್ಳಾಪುರದ ಭವಿಷ್ಯಕ್ಕಾಗಿ ಎಚ್ಚರಿಕೆ – ಎಸಿಸಿ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ!

3. 🌱 ನಮ್ಮ ಪರಿಸರ, ನಮ್ಮ ಹಕ್ಕು – ಮಾಲಿನ್ಯಕ್ಕೆ ವಿರೋಧ ವ್ಯಕ್ತಪಡಿಸೋಣ!

4. ✊ ರೈತರ ಬದುಕು, ಜನರ ಆರೋಗ್ಯ ಮತ್ತು ಪರಿಸರ ರಕ್ಷಣೆಗಾಗಿ ಒಂದಾಗೋಣ!

ಎಸಿಸಿ ಕಾರ್ಖಾನೆ ವಿಸ್ತರಣೆಯಿಂದ ಪರಿಸರ, ನೀರು, ಕೃಷಿ ಭೂಮಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ನಮ್ಮ ಜಿಲ್ಲೆಯ ಭವಿಷ್ಯ, ರೈತರ ಬದುಕು ಮತ್ತು ಮುಂದಿನ ಪೀಳಿಗೆಯ ಸುರಕ್ಷತೆಗಾಗಿ ಸಾರ್ವಜನಿಕರು ಜಾಗೃತರಾಗಬೇಕಾದ ಅಗತ್ಯವಿದೆ.

📢 ದಿನಾಂಕ: 27/05/2026
📍 ಸ್ಥಳ: ತೊಂಡೆಬಾವಿ ಎಸಿಸಿ ಕಾರ್ಖಾನೆ ಎದುರು
⏰ ಸಮಯ: ಬೆಳಗ್ಗೆ 10 ಗಂಟೆಗೆ

ನಮ್ಮ ಹಕ್ಕಿಗಾಗಿ – ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಂದಾಗಿ ಹೋರಾಡೋಣ!

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

24/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️

ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಸಾಲಗಾರರಾಗುವುದು ಬೇಡ
ಸರ್ಕಾರಿ ಶಾಲೆಗೆ ಸೇರಿಸಿ ಸಾಲ ಮುಕ್ತರಾಗಿ

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

22/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️

ದಿನಾಂಕ 20/05/2026 ರಂದು ುದಲೊಡು ಗ್ರಾಮ ಂಚಾಯಿತಿ ವ್ಯಾಪ್ತಿಯ ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಾರಮ್ಮ ದೇವಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ೇವರಿಗೆ ಪೂಜೆ ಮಾಡಿಸಿ ಹಾಗೂ ಬಿ ೊಮ್ಮಸಂದ್ರ ಗ್ರಾಮ ಂಚಾಯಿತಿ ವ್ಯಾಪ್ತಿಯ ್ರನಾಗೇನಹಳ್ಳಿ ಗ್ರಾಮದಲ್ಲಿ ಾರಮ್ಮ ದೇವಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ಹಾಗೂ ಿದಿಲು ಗ್ರಾಮದಲ್ಲಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ತಾಲೂಕಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು ನನ್ನನ್ನು ಈ ಾರ್ಯಕ್ರಮಗಳಿಗೆ ಆಹ್ವಾನಿಸಿದ ಎಲ್ಲಾ ನನ್ನ ಕೆ ಆರ್ ಬಣದ ಮುಖಂಡರುಗಳಿಗೆ ಹಾಗೂ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ🕉️☪️✝️ ಇಂದು  ುದಲೊಡು  ಗ್ರಾಮ  ಂಚಾಯಿತಿ ವ್ಯಾಪ್ತಿಯ ಎಂ ಗೊಲ್ಲಹಳ್ಳ...
20/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️


ಇಂದು ುದಲೊಡು ಗ್ರಾಮ ಂಚಾಯಿತಿ ವ್ಯಾಪ್ತಿಯ ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಾರಮ್ಮ ದೇವಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ೇವರಿಗೆ ಪೂಜೆ ಮಾಡಿಸಿ ಹಾಗೂ ಬಿ ೊಮ್ಮಸಂದ್ರ ಗ್ರಾಮ ಂಚಾಯಿತಿ ವ್ಯಾಪ್ತಿಯ ್ರನಾಗೇನಹಳ್ಳಿ ಗ್ರಾಮದಲ್ಲಿ ಾರಮ್ಮ ದೇವಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ಹಾಗೂ ಿದಿಲು ಗ್ರಾಮದಲ್ಲಿ ಜಾತ್ರಾ ೋತ್ಸವದಲ್ಲಿ ಪಾಲ್ಗೊಂಡು ತಾಲೂಕಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು ನನ್ನನ್ನು ಈ ಾರ್ಯಕ್ರಮಗಳಿಗೆ ಆಹ್ವಾನಿಸಿದ ಎಲ್ಲಾ ನನ್ನ ಕೆ ಆರ್ ಬಣದ ಮುಖಂಡರುಗಳಿಗೆ ಹಾಗೂ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

19/05/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
🕉️☪️✝️


ಇದು A I ವಿಡಿಯೋ ಅಲ್ಲ ್ಜಿನಲ್ ್ರಾಮಾ ಂಪನಿಯ ಆಡಿಯೋ ಮತ್ತು ವಿಡಿಯೋ

“ ಾಸಕರ ್ರಾಮಾ ಂಪನಿಯ ವಿರುದ್ಧ ಜನರ ್ರೋಶ” “ಜನರ ದಿನ ೂಲಿ ಾರ್ಮಿಕರ ೊಟ್ಟೆ ಮೇಲೆ ಹೊಡೆದ ಅಧಿಕಾರಿಗಳು"

“ ಾಸಕರ ಾಟಕೀಯ ್ತನೆಗೆ ಜನರ ತೀವ್ರ ಆಕ್ರೋಶ”

“ದಿನಗೂಲಿ ಾರ್ಮಿಕರ ುಕಿಗೆ ೊಡೆತ ನೀಡಿದ ಅಧಿಕಾರಿಗಳು

ಇದು ಿ ಾಳ್ಯ ಗ್ರಾಮ ಂಚಾಯಿತಿಯಲ್ಲಿ ನಡೆದ ಘಟನೆ
ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

Address

Gauribidanur

Alerts

Be the first to know and let us send you an email when Dr Kemparaju K Gauribidanuru Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr Kemparaju K Gauribidanuru Constituency:

Share