All India Lingayath Panchamasali Social media - karnataka

All India Lingayath Panchamasali Social media - karnataka Contact information, map and directions, contact form, opening hours, services, ratings, photos, videos and announcements from All India Lingayath Panchamasali Social media - karnataka, Bagalkot.

07/04/2026
🚩👆🔥 *ನೂತನ Sheyaparadise ಹೋಟೆಲ್ ಉದ್ಘಾಟನಾ ಸಮಾರಂಭವನ್ನು*ಬೆಳಗಾವಿಯಲ್ಲಿ ಇಂದು 2 ಏಪ್ರಿಲ್ 2026+*ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು...
04/04/2026

🚩👆🔥 *ನೂತನ Sheyaparadise ಹೋಟೆಲ್ ಉದ್ಘಾಟನಾ ಸಮಾರಂಭವನ್ನು*
ಬೆಳಗಾವಿಯಲ್ಲಿ ಇಂದು 2 ಏಪ್ರಿಲ್ 2026+
*ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ* ,
*ಪ್ರಥಮ ಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿಯವರು* ನೆರವೇರಿಸಿರು.
ಈ ಸಂದರ್ಭದಲ್ಲಿ ಉದ್ಯಮಿ ಶಿವನಗೌಡ ಪಾಟೀಲ್, ಪುತ್ರರಾದ ಶಂಕರಗೌಡ ಪಾಟೀಲ್ , ರಾಮದುರ್ಗ ತಾಲೂಕು ಅಧ್ಯಕ್ಷ cb ಪಾಟೀಲ್ , ಗೋಕಾಕ್ ಪಂಚಸೇನಾ ಅಧ್ಯಕ್ಷ ಶಶಿಕಾಂತ್ ಕಲ್ಲೋಲ್ಲಿ ಆ ೆ ಮೊದಲಾದವರು ಉಪಸ್ಥಿತರಿದ್ದರು.

👆🚩🔥 *ಇಂಡಿಯಲ್ಲಿ ವಿದ್ಯಾರ್ಥಿ ನಿಲಯ ಶಾಖಾ ಪೀಠ ಹಾಗೂ ಸಮುದಾಯ ಭವನ ಕುರಿತು ಸಭೆ 30 march 2026 ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜರುಗಿರುವ...
31/03/2026

👆🚩🔥 *ಇಂಡಿಯಲ್ಲಿ ವಿದ್ಯಾರ್ಥಿ ನಿಲಯ ಶಾಖಾ ಪೀಠ ಹಾಗೂ ಸಮುದಾಯ ಭವನ ಕುರಿತು ಸಭೆ 30 march 2026

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜರುಗಿರುವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ-ಕೂಡಲಸಂಗಮ ಪೀಠದ ಶಾಖಾಮಠ ಸ್ಥಾಪನೆ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾನ*. ಕುರಿತು ಜರುಗಿರುವ ಇಂಡಿ ತಾಲೂಕ ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ.
*ಪೂಜ್ಯ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾ ಸನ್ನಿಧಿ ಅವರು ಸಮಾಜ ಬಾಂಧವರಿಗೆ ಭೂದಾನವನ್ನು ಮಾಡಲು ಆದೇಶಿಸಿದಾಗ*.

*ಬಡ ಮಕ್ಕಳ ಉದ್ಧಾರಕ್ಕಾಗಿ ಉಚಿತ ವಸತಿ ನಿಲಯ ನಿರ್ಮಾಣಕ್ಕೆ* ಇಂಡಿ ತಾಲೂಕಿನ *ಸಾತಲಗಾಂವ ಗ್ರಾಮದ ಯುವ ಮುಖಂಡರಾದ ಶ್ರೀಯುತ ರಮೇಶ್ ಗೌಡ ಬಿರಾದಾರ*ಅವರು ಭೂದಾನವನ್ನು ಮಾಡಲು ಒಪ್ಪಿಕೊಂಡರು*.
*ಅವರ ಪರೋಪಕಾರದ ಕಾರ್ಯಕ್ಕಾಗಿ ಪೂಜ್ಯ ಜಗದ್ಗುರುಗಳ ಆಶೀರ್ವಾದದೊಂದಿಗೆ*
*ತಾಲೂಕ ಲಿಂಗಾಯತ ಪಂಚಮಸಾಲಿ ಸಮಸ್ತ ಸಮಾಜ ಬಾಂಧವರು ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು*
*ರಮೇಶಗೌಡರ ಭೂದಾನ ನಮ್ಮೆಲ್ಲರಿಗೂ ಪ್ರೇರಣೆ ಆಗಲಿ*
*ನಾವೆಲ್ಲರೂ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳ ಉದ್ಧಾರಕ್ಕಾಗಿ ತನು ಮನ ದನದ ಮೂಲಕವಾಗಿ ಸಮಾಜ ಸೇವೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ*
ಜೈ ಬಸವಣ್ಣ
ಜೈ ರಾಣಿ ಚೆನ್ನಮ್ಮ ಜಿ
ಜೈ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾ ಸನ್ನಿಧಿ ಅವರಿಗೆ 👏👏👏👏

25/03/2026

👆🚩🔥 *ಮಹಾರಾಷ್ಟ್ರ ಲಿಂಗಾಯತ ಪಂಚಮಸಾಲಿ ಹಾಗೂ ಲಿಂಗಾಯತ ಉಪ ಸಮಾಜಗಳ ಮೀಸಲಾತಿಗಾಗಿ ಚಿಂತನಾ ಮಂಥನ ಸಮಾವೇಶದ ಪೂರ್ವಭಾವಿ ಸಭೆ ಸಾಂಗ್ಲಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ನೇರವರಿತು-*
ಈ ಸಭೆಯಲ್ಲಿ ರಾಜ್ಯ ಯುವ ಅಧ್ಯಕ್ಷ ಸಂಜಯ್ ಸಾಹುಕಾರ್ , ಕೇಂದ್ರ ಕೈಗಾರಿಕಾ ನಿಗಮ ಅಧ್ಯಕ್ಷ ಡಾ. ಅರಳಿ, ಸಾಂಗ್ಲಿ ಜಿಲ್ಲಾ ಸಂಘಟನೆಯ ಉಸ್ತುವಾರಿ ಉಮೇಶ್ ಪಾಟೀಲ್ , ಕೊಲ್ಲಾಪುರ ಸಂಘಟನೆಯ ಉಸ್ತುವಾರಿ ಕಿರಣ್ ಪಾಂಗ್ರೆ, ಸೊಲ್ಲಾಪುರ ಜಿಲ್ಲಾ ಯುವ ಅಧ್ಯಕ್ಷ ಸುರಾಜ್ , ರೋಹನ್, ನಿತಿನ್ ಪಾಟೀಲ್ , ರಾಜು ಚೌಗಲಾ ಮೊದಲಾದವರು ಉಪಸ್ಥಿತರಿದ್ದರು.

काल आमच्या सांगली धामणी येथील निवासस्थानी परमपूज्य जगद्गुरू श्री बसव जय मृत्युंजया महास्वामीजी, प्रमुख – पंचम पंचमशाली पीठ, Kudalasangama यांचे पावन आगमन लाभले, हा आमच्या कुटुंबीयांसाठी व समस्त समाजबांधवांसाठी अविस्मरणीय आणि परमभाग्याचा क्षण ठरला.

महाराजांचे विधिवत स्वागत करून पाद्यपूजन करण्याचा सन्मान आम्हाला लाभला. त्यांच्या पवित्र दर्शनाने संपूर्ण परिसर भक्तिमय आणि उत्साहपूर्ण झाला. त्यांनी आमच्या कुटुंबातील सदस्यांना व उपस्थित समाजबांधवांना आशीर्वाद देत धर्मरक्षणाची प्रेरणा दिली तसेच जगद्गुरु महात्मा Basavanna यांच्या समता, न्याय आणि कर्मयोगाच्या विचारांची पताका दृढपणे पुढे नेत असल्याचे प्रेरणादायी मार्गदर्शन केले.

कर्नाटक राज्यात पंचमशाली समाजाच्या शैक्षणिक प्रगतीसाठी व आरक्षण हक्कांसाठी त्यांनी उभारलेले प्रभावी आंदोलन आणि समाजातील वंचित घटकांना न्याय मिळवून देण्यासाठी केलेले अथक प्रयत्न पाहून आम्ही सर्वजण भारावून गेलो. धर्म व समाजरक्षणासाठी त्यांची संवेदनशीलता, कृतज्ञता आणि संघर्षशील नेतृत्व आम्हाला प्रेरणादायी वाटले. बसवेश्वर महाराजांच्या विचारांचा वसा खांद्यावर घेऊन ते ज्या सामर्थ्याने लढत आहेत, त्यातून आम्हालाही समाजकार्यासाठी नवी दिशा मिळाली.

महाराष्ट्रातील तमाम लिंगायत बांधवांच्या हक्कांसाठी आणि समाजहितासाठी शासनाच्या विविध विभागांमार्फत जे काही न्याय्य लाभ मिळवून द्यायचे आहेत, त्यासाठी आम्ही सदैव त्यांच्या विचारांशी निष्ठावंत राहून समाजकार्य करण्यास कटिबद्ध आहोत.

हा पवित्र योग घडवून आणण्यासाठी आमचे सन्मित्र किरण तांबिरे व राजू चौगुले यांचे मनःपूर्वक आभार. तसेच नूतन नगरसेवक म्हणून निवड झाल्याबद्दल सन्मानित झालेले सन्मित्र संजयजी तेलनाडे यांचेही अभिनंदन व शुभेच्छा. अल्पावधीत सूचना देऊनही आवर्जून उपस्थित राहिलेल्या सर्व समाजबांधवांचे मनःपूर्वक आभार.

कालचा हा कार्यक्रम अत्यंत भक्तिमय, प्रेरणादायी आणि समाजएकतेचा संदेश देणारा ठरला. अशा दिव्य क्षणांचे साक्षीदार होण्याचे भाग्य आम्हाला लाभले, याबद्दल आम्ही स्वतःला खरोखरच धन्य समजतो. 🙏

🚩🔥👆*ಕಾರಟಗಿಯಲ್ಲಿ ಪಂಚಮಸಾಲಿ ಸಮುದಾಯ ಭವನದ ಹಾಗೂ ಕಿತ್ತೂರು ರಾಣಿ ಚನ್ನಮ್ಮ  ವೃತ್ತದ ಅಡಿಗಲ್ಲು ಸಮಾರಂಭ ಯುಗಾದಿ ಶುಭ ಸಂದರ್ಭದಲ್ಲಿ 19 march ...
20/03/2026

🚩🔥👆*ಕಾರಟಗಿಯಲ್ಲಿ ಪಂಚಮಸಾಲಿ ಸಮುದಾಯ ಭವನದ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಅಡಿಗಲ್ಲು ಸಮಾರಂಭ ಯುಗಾದಿ ಶುಭ ಸಂದರ್ಭದಲ್ಲಿ 19 march 2026*

*ದಿವ್ಯ ಸಾನಿಧ್ಯ: : ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ*
*ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಧರ್ಮಕ್ಷೇತ್ರ*
ಕೂಡಲಸಂಗಮ.
ಉದ್ಘಾಟನೆ:: ಶಿವರಾಜ ತಂಗಡಗಿ ಕರ್ಣಾಟಕ ಸರ್ಕಾರ ಸಚಿವರು ,
ಮಾಜಿ ಸಂಸದರುಗಳಾದ ಕರಡಿ ಸಂಗಣ್ಣ , ಶಿವರಾಮೇಗೌಡ , ಯುವ ನಾಯಕ ಡಾ ಬಸವರಾಜ ಕ್ಯಾವಟರ್ , ದಾಸೋಹ ಸಮಿತಿ ಅದ್ಯಕ್ಷ ಚನ್ನಬಸಪ್ಪ ಸುಂಕದ , ವಧು ವರ ಮಾಹಿತಿ ಕೇಂದ್ರದ ಅಧ್ಯಕ್ಷ ಆಮರೇಶ ಕುಳಗಿ , ಮುಖಂಡರುಗಳಾದ ಶಶಿಧರ ಗೌಡ , ಕಾರಟಗಿ ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಬಸವರಾಜ ಎತ್ತಿನ ಮನೆ, ಪಂಚಸೇನಾ ಅಧ್ಯಕ್ಷ ಶಿವಶರಣಪ್ಪ ಪೂಜೆ, ಪಂಪನಗೌಡ, ಜಂತಕಲ್ ಪಂಪನಗೌಡ , ಸಿದ್ದನಗೌಡ , ಮುಖಂಡರುಗಳಾದ ವಿರೂಪಾಕ್ಷಪ್ಪ ಕೆಂಡದ, ಗುಂಡಪ್ಪ ಕುಳಗಿ ಮೊದಲಾದವರು ಉಪಸ್ಥಿತರಿದ್ದರು.
Jaya mruthyunjaya swamijij

🚩👆 *wish you all Happy Ugadi festival**ನಾಡಿನ ಸಮಸ್ತರೆಲ್ಲರಿಗೂ ಭಾರತೀಯ ನೂತನ ಹೂಸ ವರ್ಷಾರಂಭ ಚಂದ್ರಮಾನ ಯುಗಾದಿ ಹಬ್ಬ, ಹಾಗೂ  ವಿಶ್ವಗು...
19/03/2026

🚩👆 *wish you all Happy Ugadi festival*
*ನಾಡಿನ ಸಮಸ್ತರೆಲ್ಲರಿಗೂ ಭಾರತೀಯ ನೂತನ ಹೂಸ ವರ್ಷಾರಂಭ ಚಂದ್ರಮಾನ ಯುಗಾದಿ ಹಬ್ಬ, ಹಾಗೂ ವಿಶ್ವಗುರು ಬಸವಣ್ಣನವರು, ಸ್ಥಾಪಿಸಿದ ಅನುಭವ ಮಂಟಪ, ಶೂನ್ಯ ಸಿಂಹಾಸನದ ಪ್ರಥಮ ಪೀಠಾಧ್ಯಕ್ಷರಾದ, ಜಗತ್ತಿನ ಪ್ರಪ್ರಥಮ ಸಂಸತ್ ಅಧ್ಯಕ್ಷರಾದ ಅಲ್ಲಮ ಪ್ರಭುದೇವರ ಜಯಂತಿಯ ಹಾರ್ದಿಕ ಶುಭಾಶಯಗಳು.*🙏

ಬಸವೇಶ್ವರ ನೂತನ ರಥೋತ್ಸವ ಅಂಗವಾಗಿ ಬಸವಪ್ರವಚನ ಉದ್ಘಾಟನೆಕಲ್ಬುರ್ಗಿ ಜಿಲ್ಲೆ
16/03/2026

ಬಸವೇಶ್ವರ ನೂತನ ರಥೋತ್ಸವ ಅಂಗವಾಗಿ ಬಸವಪ್ರವಚನ ಉದ್ಘಾಟನೆ
ಕಲ್ಬುರ್ಗಿ ಜಿಲ್ಲೆ

Address

Bagalkot

Website

Alerts

Be the first to know and let us send you an email when All India Lingayath Panchamasali Social media - karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to All India Lingayath Panchamasali Social media - karnataka:

Share