Karavali Youth Club Udupi

Karavali Youth Club Udupi ಒಂದಿಷ್ಟು ಸಮಾಜಕ್ಕಾಗಿ..

KYC ಉಡುಪಿ ಸಂಸ್ಥೆಯ ಏಪ್ರಿಲ್  ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿ  ನಿವಾಸಿ ರಂಜಿತ್ ಇವರಿಗೆ ಹಸ್ತಾಂತರಿಸಲಾಯಿತು.ಚಿಕಿ...
30/06/2026

KYC ಉಡುಪಿ ಸಂಸ್ಥೆಯ ಏಪ್ರಿಲ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿ ನಿವಾಸಿ ರಂಜಿತ್ ಇವರಿಗೆ ಹಸ್ತಾಂತರಿಸಲಾಯಿತು.

ಚಿಕಿತ್ಸಾ ವೆಚ್ಚದ ಸಹಾಯಕ್ಕಾಗಿ KYC ಉಡುಪಿಗೆ ಮನವಿ ಮಾಡಿದ್ದು, ಇವರ ಮನವಿಯನ್ನು ಪರಿಗಣಿಸಿ ಇಂದು KYC ಉಡುಪಿ ವತಿಯಿಂದ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 10,000.00 ಮೊತ್ತದ ಚೆಕ್ ಅನ್ನು ರಂಜಿತ್ ಅವರಿಗೆ ನೀಡಿ ಸಹಕರಿಸಲಾಯಿತು.

ಈ ಸೇವಾ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿ ನಿವಾಸಿ ರಂಜಿತ್ ನಾಯಕ್ ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ತನ್ನ ಎರಡೂ ಕಿಡ್ನಿಗಳು ಹಾನಿಗೊಳಗಾಗಿದ್ದು ...
30/06/2026

ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿ ನಿವಾಸಿ ರಂಜಿತ್ ನಾಯಕ್ ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ತನ್ನ ಎರಡೂ ಕಿಡ್ನಿಗಳು ಹಾನಿಗೊಳಗಾಗಿದ್ದು ಕಿಡ್ನಿ ಮರು ಜೋಡಣೆಗಾಗಿ ಹೊಂದಾಣಿಕೆಯಾಗುವ ಕಿಡ್ನಿ ದಾನಿಗಳ ನಿರೀಕ್ಷೆಯಲ್ಲಿದ್ದು. ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಕುಟುಂಬ ಇದೀಗ ಸಹಾಯಕ್ಕಾಗಿ ಮನವಿ ಮಾಡಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿ ನಮ್ಮ ತಂಡವು ಸಹಾಯ ನೀಡಲಿದೆ. ದಾನಿಗಳು ದಯವಿಟ್ಟು ಈ ಅಕೌಂಟ್‌ಗೆ ಸಹಾಯ ಮಾಡಿ ಸಹಕರಿಸಬೇಕಾಗಿ ವಿನಂತಿ.

ಏಪ್ರಿಲ್ ತಿಂಗಳ ಸಹಾಯಧನವನ್ನು ಈ ಬಡ ಕುಟುಂಬಕ್ಕೆ ನೀಡಿ ನೆರವಾಗೋಣ

ಮಾನವೀಯ ನೆಲೆಯಲ್ಲಿ ದಯವಿಟ್ಟು ನಮ್ಮ ಕೈಯಲ್ಲಾದ ಸಹಾಯ ಮಾಡಿ ಅವರ ಮತ್ತು ಅವರ ಕುಟುಂಬದವರ ಮುಖದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ.🙏🏻

Name : KARAVALI YOUTH CLUB
BANK : KARNATAKA BANK
BRANCH : MANIPAL
A/C NO : 5652500100452401
IFSC CODE : KARB0000565

Karavali Youth Club Udupi

KYC ಉಡುಪಿ ಸಂಸ್ಥೆಯ ಮಾರ್ಚ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಅಂಡಾರು  ಗ್ರಾಮದ ನಿವಾಸಿ ನೀರಾಜ್  ಇವರಿಗೆ ಹಸ್ತಾಂತರಿಸಲಾಯಿತು.ಚಿಕಿತ...
14/04/2026

KYC ಉಡುಪಿ ಸಂಸ್ಥೆಯ ಮಾರ್ಚ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಅಂಡಾರು ಗ್ರಾಮದ ನಿವಾಸಿ ನೀರಾಜ್ ಇವರಿಗೆ ಹಸ್ತಾಂತರಿಸಲಾಯಿತು.

ಚಿಕಿತ್ಸಾ ವೆಚ್ಚದ ಸಹಾಯಕ್ಕಾಗಿ KYC ಉಡುಪಿಗೆ ಮನವಿ ಮಾಡಿದ್ದು, ಇವರ ಮನವಿಯನ್ನು ಪರಿಗಣಿಸಿ ಇಂದು KYC ಉಡುಪಿ ವತಿಯಿಂದ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 10,000.00 ಮೊತ್ತದ ಚೆಕ್ ಅನ್ನು ನೀರಾಜ್ ಅವರಿಗೆ ನೀಡಿ ಸಹಕರಿಸಲಾಯಿತು.

ಈ ಸೇವಾ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

ಉಡುಪಿ ಜಿಲ್ಲೆ ಮುನಿಯಾಲು ಗ್ರಾಮದ ನಿವಾಸಿ ನೀರಾಜ್ ಅವರು ಕರುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಚಿಕಿತ್ಸೆಗೆ ನಿರಂತರ ಔಷಧಿಗಳು ಹಾಗ...
24/03/2026

ಉಡುಪಿ ಜಿಲ್ಲೆ ಮುನಿಯಾಲು ಗ್ರಾಮದ ನಿವಾಸಿ ನೀರಾಜ್ ಅವರು ಕರುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಚಿಕಿತ್ಸೆಗೆ ನಿರಂತರ ಔಷಧಿಗಳು ಹಾಗೂ ವೈದ್ಯಕೀಯ ಪರೀಕ್ಷೆಗಳು ಅಗತ್ಯವಿದ್ದು, ಮುಂದಿನ ಚಿಕಿತ್ಸೆಗೆ ಬೇಕಾಗುವ ವೆಚ್ಚವನ್ನು ಭರಿಸಲು ಇವರ ಕುಟುಂಬವು ಅತ್ಯಂತ ಸಂಕಷ್ಟದಲ್ಲಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ, ಚಿಕಿತ್ಸೆ ಮುಂದುವರಿಸಲು ಸಹಾಯ ಮಾಡುವಂತೆ ಕುಟುಂಬವು ಮನವಿ ಮಾಡಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿ ನಮ್ಮ ತಂಡವು ಸಹಾಯ ನೀಡಲಿದೆ. ದಾನಿಗಳು ದಯವಿಟ್ಟು ಈ ಅಕೌಂಟ್‌ಗೆ ಸಹಾಯ ಮಾಡಿ ಸಹಕರಿಸಬೇಕಾಗಿ ವಿನಂತಿ.

ಮಾರ್ಚ್ ತಿಂಗಳ ಸಹಾಯಧನವನ್ನು ಈ ಬಡ ಕುಟುಂಬಕ್ಕೆ ನೀಡಿ ನೆರವಾಗೋಣ

ಮಾನವೀಯ ನೆಲೆಯಲ್ಲಿ ದಯವಿಟ್ಟು ನಮ್ಮ ಕೈಯಲ್ಲಾದ ಸಹಾಯ ಮಾಡಿ ಅವರ ಮತ್ತು ಅವರ ಕುಟುಂಬದವರ ಮುಖದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ.🙏🏻

Name : KARAVALI YOUTH CLUB
BANK : KARNATAKA BANK
BRANCH : MANIPAL
A/C NO : 5652500100452401
IFSC CODE : KARB0000565

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

KYC ಉಡುಪಿ ಸಂಸ್ಥೆಯ ಫೆಬ್ರವರಿ  ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಬಿಲಾಡಿ  ಗ್ರಾಮ ಬ್ರಹ್ಮಾವರ  ನಿವಾಸಿ  ಶ್ರೀನಿವಾಸ ಶೆಟ್ಟಿ  ಇವರಿಗ...
10/03/2026

KYC ಉಡುಪಿ ಸಂಸ್ಥೆಯ ಫೆಬ್ರವರಿ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಬಿಲಾಡಿ ಗ್ರಾಮ ಬ್ರಹ್ಮಾವರ ನಿವಾಸಿ ಶ್ರೀನಿವಾಸ ಶೆಟ್ಟಿ ಇವರಿಗೆ ಹಸ್ತಾಂತರಿಸಲಾಯಿತು.

ಕೃತಕ ಕಾಲು ಮರು ಜೋಡಣೆಯ ಚಿಕಿತ್ಸಾ ವೆಚ್ಚದ ಸಹಾಯಕ್ಕಾಗಿ KYC ಉಡುಪಿಗೆ ಮನವಿ ಮಾಡಿದ್ದು, ಇವರ ಮನವಿಯನ್ನು ಪರಿಗಣಿಸಿ ಇಂದು KYC ಉಡುಪಿ ವತಿಯಿಂದ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 11,000.00 ಮೊತ್ತದ ಚೆಕ್ ಅನ್ನು ಶ್ರೀನಿವಾಸ ಶೆಟ್ಟಿ ಅವರಿಗೆ ನೀಡಿ ಸಹಕರಿಸಲಾಯಿತು.

ಈ ಸೇವಾ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

ಉಡುಪಿ ಜಿಲ್ಲೆ, ಬಿಲಾಡಿ ಗ್ರಾಮ ಬ್ರಹ್ಮಾವರ ನಿವಾಸಿ ಶ್ರೀನಿವಾಸ ಶೆಟ್ಟಿ ಅವರು 2018ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಡಗಾಲಿನ ಮೊಣಕಾಲಿನ ಮೇಲ್ಭ...
10/03/2026

ಉಡುಪಿ ಜಿಲ್ಲೆ, ಬಿಲಾಡಿ ಗ್ರಾಮ ಬ್ರಹ್ಮಾವರ ನಿವಾಸಿ ಶ್ರೀನಿವಾಸ ಶೆಟ್ಟಿ ಅವರು 2018ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಡಗಾಲಿನ ಮೊಣಕಾಲಿನ ಮೇಲ್ಭಾಗವನ್ನು ಕತ್ತರಿಸಿಕೊಳ್ಳಬೇಕಾಯಿತು. ಈಗ ಕೃತಕ ಕಾಲು ಧರಿಸಿ ಜೀವನ ನಡೆಸುತ್ತಿದ್ದು, ಪ್ರಸ್ತುತ ಬಳಸುತ್ತಿರುವ ಕೃತಕ ಕಾಲು ಹಳೆಯದಾಗಿ ಮರುಜೋಡಣೆ ಅಗತ್ಯವಿದೆ. ವೈದ್ಯರ ಸಲಹೆಯಂತೆ ಇದಕ್ಕೆ ಅಂದಾಜು ರೂ. 1,54,000/- ವೆಚ್ಚವಾಗಲಿದ್ದು, ಕುಟುಂಬವು ಸಹಾಯಕ್ಕಾಗಿ ಮನವಿ ಮಾಡಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿ ನಮ್ಮ ತಂಡವು ಸಹಾಯ ನೀಡಲಿದೆ. ದಾನಿಗಳು ಈ ಅಕೌಂಟ್ ಗೆ ಸಹಾಯ ನೀಡಿ ಸಹಕರಿಸಬೇಕಾಗಿ.

ಫೆಬ್ರವರಿ ತಿಂಗಳ ಸಹಾಯಧನವನ್ನು ಈ ಬಡ ಕುಟುಂಬಕ್ಕೆ ನೀಡಿ ನೆರವಾಗೋಣ

ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ

ಮಾನವೀಯ ನೆಲೆಯಲ್ಲಿ ದಯವಿಟ್ಟು ನಮ್ಮ ಕೈಯಲ್ಲಾದ ಸಹಾಯ ಮಾಡಿ ಅವರ ಮತ್ತು ಅವರ ಕುಟುಂಬದವರ ಮುಖದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ.🙏🏻

Name : KARAVALI YOUTH CLUB
BANK : KARNATAKA BANK
BRANCH : MANIPAL
A/C NO : 5652500100452401
IFSC CODE : KARB0000565

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

KYC ಉಡುಪಿ ಸಂಸ್ಥೆಯ ಡಿಸೆಂಬರ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ತೆಂಕನಿಡಿಯೂರು ನಿವಾಸಿ ರಕ್ಷಿತ್ ನಾಯಕ್ ಇವರಿಗೆ ಹಸ್ತಾಂತರಿಸಲಾಯಿತು...
13/01/2026

KYC ಉಡುಪಿ ಸಂಸ್ಥೆಯ ಡಿಸೆಂಬರ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ತೆಂಕನಿಡಿಯೂರು ನಿವಾಸಿ ರಕ್ಷಿತ್ ನಾಯಕ್ ಇವರಿಗೆ ಹಸ್ತಾಂತರಿಸಲಾಯಿತು.

ಚಿಕಿತ್ಸಾ ವೆಚ್ಚದ ಸಹಾಯಕ್ಕಾಗಿ KYC ಉಡುಪಿಗೆ ಮನವಿ ಮಾಡಿದ್ದು, ಇವರ ಮನವಿಯನ್ನು ಪರಿಗಣಿಸಿ ಇಂದು KYC ಉಡುಪಿ ವತಿಯಿಂದ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 10,000.00 ಮೊತ್ತದ ಚೆಕ್ ಅನ್ನು ರಕ್ಷಿತ್ ನಾಯಕ್ ಅವರಿಗೆ ನೀಡಿ ಸಹಕರಿಸಲಾಯಿತು.

ಈ ಸೇವಾ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ

Karavali Youth Club Udupi

Address

Udupi
Udupi

Telephone

+918971962493

Website

Alerts

Be the first to know and let us send you an email when Karavali Youth Club Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karavali Youth Club Udupi:

Shortcuts

Share

Category