B.Murali Krishna

B.Murali Krishna B. Murali Krishna

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವರದಾನವಾದ ಆರ್ಟಿಕಲ್ 371J  ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಡೆಯುತ್ತಿರುವ ಕಲ...
11/12/2022

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವರದಾನವಾದ ಆರ್ಟಿಕಲ್ 371J ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್, ಎಐಸಿಸಿ ಕರ್ನಾಟಕ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕಾಂಗ್ರೆಸ್ಸಿನ ಹಲವಾರು ಮುಖಂಡರು ಭಾಗವಹಿಸಿದ್ದರು.




Mallikarjun Kharge Siddaramaiah DK Shivakumar Randeep Singh Surjewala Priyank Kharge Duddilla Sridhar Babu Saleem Ahmed Satish Jarkiholi Santosh Lad V S Ugrappa Dr.Syed Naseer Hussain, MP, Rajya Sabha Srinivas BV Rahul Gandhi Ramalinga Reddy Eshwar Khandre K.H Muniyappa B Nagendra MLA M. B. Patil Bheema Naik B Nagendra DR. G Parameshwara DK Suresh Dr Yathindra Siddaramaiah

ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಪ್ರೀತಿಯ ಸ್ವಾಗತ ಕೋರ...
10/12/2022

ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಪ್ರೀತಿಯ ಸ್ವಾಗತ ಕೋರಲು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಹೆಬ್ಬಾಗಿಲನ್ನು ತೆರೆದ, ಇಲ್ಲಿನ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಿದ ಕ್ರಾಂತಿಕಾರಿ ಆರ್ಟಿಕಲ್ 371(J) ತಿದ್ದುಪಡಿ ಜಾರಿಗೆ ಬಂದು ಒಂದು ದಶಕ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಿಸಲು ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿರುವ 'ಕಲ್ಯಾಣ ಕ್ರಾಂತಿ ಸಮಾವೇಶ' ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಹೃದಯಿ ನಾಗರೀಕ ಬಂಧುಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಆತ್ಮೀಯ ಆಹ್ವಾನ.

Mallikarjun Kharge Priyank Kharge Siddaramaiah DK Shivakumar DR. G Parameshwara Duddilla Sridhar Babu Randeep Singh Surjewala Dr.Syed Naseer Hussain, MP, Rajya Sabha DK Suresh M. B. Patil K.H Muniyappa B Nagendra MLA Ramalinga Reddy Eshwar Khandre Saleem Ahmed B Nagendra Satish Jarkiholi Santosh Lad Srinivas BV V S Ugrappa Rahul Gandhi Sonia Gandhi Indian National Congress

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಮಾರ್ಗದರ್ಶನ ನಮ್...
09/12/2022

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೆ ಸದಾಕಾಲವೂ ಇರಲಿ, ನಿಮ್ಮ ಧೈರ್ಯ, ಸಹಾನುಭೂತಿ, ತ್ಯಾಗ, ಪಕ್ಷವನ್ನು ಮುನ್ನೆಡೆಸುವ ನಿಮ್ಮ ಛಲ ಮಹತ್ತರವಾದದ್ದು.

ನಿಮ್ಮ ದೀರ್ಘ ಜೀವನ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.







Sonia Gandhi Rahul Gandhi Siddaramaiah DK Shivakumar Duddilla Sridhar Babu Randeep Singh Surjewala Satish Jarkiholi Saleem Ahmed Santosh Lad Dr.Syed Naseer Hussain, MP, Rajya Sabha Srinivas BV Ramalinga Reddy M. B. Patil K.H Muniyappa Mallikarjun Kharge B Nagendra MLA B Nagendra DR. G Parameshwara Eshwar Khandre Indian National Congress DK Suresh

09/12/2022

ಭಾರತ ದೇಶದ ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಭಾವಪೂರ್ಣ ಶ್ರದ್ದಾಂಜಲಿ ನಮನಗಳು.
ನೀವು ಹಾಕಿ ಕೊಟ್ಟ, ತೋರಿಸಿದ ದಾರಿಯಲ್ಲಿ ನಾವು ಸದಾ ನಡೆಯುತ್ತೆವೆ.




B.Murali Krishna

ಕರ್ನಾಟಕ ರಾಜ್ಯ ನೌಕರರ (NPS) ಸಂಘ  ಸಿರುಗುಪ್ಪ ತಾಲೂಕು ಘಟಕದ ವತಿಯಿಂದ  19 ರ NPS  ಹೋರಾಟಕ್ಕೆ ಬೆಂಬಲಿಸುವಂತೆ ತಾಲೂಕು ಅಧ್ಯಕ್ಷರಾದ ಶ್ರೀಯುತ...
08/12/2022

ಕರ್ನಾಟಕ ರಾಜ್ಯ ನೌಕರರ (NPS) ಸಂಘ ಸಿರುಗುಪ್ಪ ತಾಲೂಕು ಘಟಕದ ವತಿಯಿಂದ 19 ರ NPS ಹೋರಾಟಕ್ಕೆ ಬೆಂಬಲಿಸುವಂತೆ ತಾಲೂಕು ಅಧ್ಯಕ್ಷರಾದ ಶ್ರೀಯುತ ಕೆ.ಗಜೇಂದ್ರ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಯುತ ಎ.ಯಲ್ಲಪ್ಪ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಯುತ ರಾಮಪ್ಪ, ಆರೋಗ್ಯ ಇಲಾಖೆಯ ಕೆ. ನರೇಶ್ ಮತ್ತು ವಿವಿಧ ಇಲಾಖೆಗಳ NPS ನೌಕರ ಬಾಂಧವರು ಮನವಿ ಪತ್ರ ನೀಡಿದರು...

ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕರಾದ ಶ್ರೀಯುತ ಭೀಮಾ ನಾಯ್ಕ ನವರು ಹಾಗೂ ಮಾಜಿ ಶಾಸಕರಾದ ಶ್ರೀಯುತ ಚಂದ್ರಶೇಖರಯ್ಯ ಸ್ವಾಮಿ ಅವರು ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bheema Naik

ಇಂದು ಸಿರುಗುಪ್ಪ ನಗರದ ಬಿಡಿಸಿಸಿ ಸಭಾಂಗಣದಲ್ಲಿ ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ಮಲ್ಲಿಕ...
08/12/2022

ಇಂದು ಸಿರುಗುಪ್ಪ ನಗರದ ಬಿಡಿಸಿಸಿ ಸಭಾಂಗಣದಲ್ಲಿ ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಪ್ರೀತಿಯ ಸ್ವಾಗತ ಕೋರಲು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಹೆಬ್ಬಾಗಿಲನ್ನು ತೆರೆದ, ಇಲ್ಲಿನ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಿದ ಕ್ರಾಂತಿಕಾರಿ ಆರ್ಟಿಕಲ್ 371(J) ತಿದ್ದುಪಡಿ ಜಾರಿಗೆ ಬಂದು ಒಂದು ದಶಕ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಿಸಲು ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿರುವ #ಕಲ್ಯಾಣ_ಕ್ರಾಂತಿ_ಸಮಾವೇಶ
ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಶ್ರೀ ಭೀಮ ನಾಯ್ಕ್ ಶಾಸಕರು ಇವರ ನೇತೃತ್ವದಲ್ಲಿ ನೆಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಟಿ.ಎಮ್. ಚಂದ್ರಶೇಖರಯ್ಯ ಸ್ವಾಮಿ ಹಾಗೂ ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಜಿಲ್ಲಾಧ್ಯಕ್ಷರುಗಳಾದ ಜಿಎಸ್ ಮೊಹಮ್ಮದ್ ರಫೀಕ್, ಶಿವಯೋಗಿ ಬ್ಲಾಕ್ ಅಧ್ಯಕ್ಷರಾದ ಎನ್. ಕರಿಬಸಪ್ಪ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಗೋಪಾಲ ರೆಡ್ಡಿ, ಮಲ್ಲಿಕಾರ್ಜುನ ಬಾಲಪ್ಪ, ವೆಂಕಟರಾಮ ರೆಡ್ಡಿ, ಸಿದ್ದರಾಮಯ್ಯ ಸ್ವಾಮಿ, ಗಟ್ಟಿ ರಾಮಲಿಂಗಪ್ಪ, ನರೇಂದ್ರ ಸಿಂಹ, ಹಚ್ಚೋಳ್ಳಿ ಚನ್ನಪ್ಪ ಗೌಡ, ಶ್ರೀನಿವಾಸ ರೆಡ್ಡಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಡಿ.ನಾಗರಾಜ ಮತ್ತು ನಗರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು,





Mallikarjun Kharge Siddaramaiah DK Shivakumar Randeep Singh Surjewala M. B. Patil Duddilla Sridhar Babu DR. G Parameshwara Dr.Syed Naseer Hussain, MP, Rajya Sabha DK Suresh B Nagendra B Nagendra MLA Rahul Gandhi Ramalinga Reddy K.H Muniyappa Satish Jarkiholi Saleem Ahmed Santosh Lad Srinivas BV Eshwar Khandre Priyank Kharge Indian National Congress Bheema Naik

ನಾಡಿನ ಸಮಸ್ತ ಜನತೆಗೆ ಗುರು ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು.ತ್ರಿಮೂರ್ತಿ ಸ್ವರೂಪರಾದ ಶ್ರೀ ಗುರು ದತ್ತಾತ್ರೇಯರು ಎಲ್ಲರನ್ನೂ ಅನುಗ್ರ...
07/12/2022

ನಾಡಿನ ಸಮಸ್ತ ಜನತೆಗೆ ಗುರು ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು.

ತ್ರಿಮೂರ್ತಿ ಸ್ವರೂಪರಾದ ಶ್ರೀ ಗುರು ದತ್ತಾತ್ರೇಯರು ಎಲ್ಲರನ್ನೂ ಅನುಗ್ರಹಿಸಲಿ.

Wishing a very happy Shri Guru Dattatreya Jayanti to all.

Let the Triune Form of Shri Guru Dattatreya bless us all.💐🙏🙏



.

Randeep Singh Surjewala Siddaramaiah DK Shivakumar Duddilla Sridhar Babu DK Suresh Dr.Syed Naseer Hussain, MP, Rajya Sabha DR. G Parameshwara Satish Jarkiholi Saleem Ahmed Santosh Lad Srinivas BV Eshwar Khandre Ramalinga Reddy Rahul Gandhi

ಭಾರತ ದೇಶದ ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಭಾವಪೂರ್ಣ ಶ್ರದ್ದಾಂಜಲಿ ನಮನಗ...
06/12/2022

ಭಾರತ ದೇಶದ ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಭಾವಪೂರ್ಣ ಶ್ರದ್ದಾಂಜಲಿ ನಮನಗಳು.
ನೀವು ಹಾಕಿ ಕೊಟ್ಟ, ತೋರಿಸಿದ ದಾರಿಯಲ್ಲಿ ನಾವು ಸದಾ ನಡೆಯುತ್ತೆವೆ.



ಮಾಜಿ ಶಾಸಕರು ಹಾಗೂ ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷರು ಸನ್ಮಾನ್ಯ ಶ್ರೀ  #ನಾರಸೂರ್ಯನಾರಾಯಣರೆಡ್ದಿ  ಅವರಗೆ  ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗ...
05/12/2022

ಮಾಜಿ ಶಾಸಕರು ಹಾಗೂ ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷರು ಸನ್ಮಾನ್ಯ ಶ್ರೀ #ನಾರಸೂರ್ಯನಾರಾಯಣರೆಡ್ದಿ ಅವರಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

Siddaramaiah DK Shivakumar Randeep Singh Surjewala Duddilla Sridhar Babu DK Suresh Dr.Syed Naseer Hussain, MP, Rajya Sabha DR. G Parameshwara Dr Yathindra Siddaramaiah Ramalinga Reddy Saleem Ahmed Satish Jarkiholi Eshwar Khandre B Nagendra MLA B Nagendra M. B. Patil Nara Bharath Reddy Nara Bharath Reddy Fan's

ಇಂದು ಭಾರತೀಯ ನೌಕಾಪಡೆ ದಿನವನ್ನಾಗಿ ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತದ ಜಲ ಗಡಿರೇಖೆಗಳನ್ನು ಮೂರೂ ದಿಕ್ಕುಗಳಲ್ಲಿ ಭದ್ರಪಡಿಸುತ್ತಾ ದೇಶವನ್ನು...
04/12/2022

ಇಂದು ಭಾರತೀಯ ನೌಕಾಪಡೆ ದಿನವನ್ನಾಗಿ ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತದ ಜಲ ಗಡಿರೇಖೆಗಳನ್ನು ಮೂರೂ ದಿಕ್ಕುಗಳಲ್ಲಿ ಭದ್ರಪಡಿಸುತ್ತಾ ದೇಶವನ್ನು ಕಾಪಾಡಿಕೊಂಡು ಬಂದಿರುವ ಭಾರತೀಯ ನೌಕಾಪಡೆ ಮತ್ತು ನಮ್ಮ ಹೆಮ್ಮೆಯ ಸೈನಿಕರಿಗೆ ನನ್ನ ಶತ ಶತ ನಮನಗಳನ್ನು ಸಲ್ಲಿಸುತ್ತೇನೆ.




Siddaramaiah DK Shivakumar Duddilla Sridhar Babu Saleem Ahmed DR. G Parameshwara DK Suresh Satish Jarkiholi Dr.Syed Naseer Hussain, MP, Rajya Sabha Randeep Singh Surjewala Santosh Lad Srinivas BV M. B. Patil K.H Muniyappa B Nagendra MLA B Nagendra Ramalinga Reddy Rahul Gandhi Eshwar Khandre

ರಾಷ್ಟ್ರೀಯ ವಕೀಲರ ದಿನಸ್ವಾತಂತ್ರ್ಯ ಹೋರಾಟಗಾರ, ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜಯಂತಿಯಂದು ಗೌರವ ನಮನಗಳು... ಅವ...
03/12/2022

ರಾಷ್ಟ್ರೀಯ ವಕೀಲರ ದಿನ

ಸ್ವಾತಂತ್ರ್ಯ ಹೋರಾಟಗಾರ, ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜಯಂತಿಯಂದು ಗೌರವ ನಮನಗಳು...

ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ "ರಾಷ್ಟ್ರೀಯ ವಕೀಲರ ದಿನ' ವಾದ ಇಂದು ಸಮಸ್ತ ವಕೀಲರಿಗೆ ಹಾರ್ದಿಕ ಶುಭಾಶಯಗಳು





Siddaramaiah DK Shivakumar DR. G Parameshwara DK Suresh Dr.Syed Naseer Hussain, MP, Rajya Sabha Duddilla Sridhar Babu Santosh Lad M. B. Patil B Nagendra B Nagendra MLA Randeep Singh Surjewala Ramalinga Reddy Rahul Gandhi Saleem Ahmed Satish Jarkiholi Eshwar Khandre

ಕೈಗಾರಿಕಾ ಮಾಲಿನ್ಯ ತಡೆಗಟ್ಟಲು ಹಾಗೂ ಅದರಿಂದ ಪ್ರಕೃತಿಯ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸೋಣ.ಪರಿಸರದೊಂದಿಗೆ ಸಮತೋಲನ, ಸಾಮರಸ...
02/12/2022

ಕೈಗಾರಿಕಾ ಮಾಲಿನ್ಯ ತಡೆಗಟ್ಟಲು ಹಾಗೂ ಅದರಿಂದ ಪ್ರಕೃತಿಯ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸೋಣ.
ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳೋಣ.

.

.
Siddaramaiah DK Shivakumar
Duddilla Sridhar Babu
DR. G Parameshwara DK Suresh Dr.Syed Naseer Hussain, MP, Rajya Sabha B Nagendra MLA M. B. Patil Mallikarjun Kharge K.H Muniyappa

Address

Siruguppa
583121

Alerts

Be the first to know and let us send you an email when B.Murali Krishna posts news and promotions. Your email address will not be used for any other purpose, and you can unsubscribe at any time.

Share