INC Mangalore

INC Mangalore Indian National Congress Mangalore Assembly Official page

26/12/2024
ತೊಕ್ಕೋಟು ಓವರ್ ಬ್ರಿಡ್ಜ್ ಬಳಿ ಸಾರ್ವಜನಿಕರ ಸಂಚಾರಿ ವ್ಯವಸ್ಥೆಯ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
13/11/2020

ತೊಕ್ಕೋಟು ಓವರ್ ಬ್ರಿಡ್ಜ್ ಬಳಿ ಸಾರ್ವಜನಿಕರ ಸಂಚಾರಿ ವ್ಯವಸ್ಥೆಯ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸುಂದರಿಬಾಗ್ ಚರಂಡಿ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
13/11/2020

ಉಳ್ಳಾಲ ನಗರ ಸಭೆ ವ್ಯಾಪ್ತಿಯ ಸುಂದರಿಬಾಗ್ ಚರಂಡಿ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಉಳ್ಳಾಲ ಬಿರ್ಲಾ ಕಂಪೌಂಡ್ ಬಳಿ ನಿರ್ಮಾಣವಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟ...
13/11/2020

ಉಳ್ಳಾಲ ಬಿರ್ಲಾ ಕಂಪೌಂಡ್ ಬಳಿ ನಿರ್ಮಾಣವಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಉಳ್ಳಾಲ ನಗರ ಸಭೆ ವ್ಯಾಪ್ತಿಯ ತೊಕ್ಕೋಟು ಒಳಪೇಟೆ ಬಳಿ ನಿರ್ಮಾಣವಾಗುತ್ತಿರುವ ತಡೆಗೋಡೆ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರ...
13/11/2020

ಉಳ್ಳಾಲ ನಗರ ಸಭೆ ವ್ಯಾಪ್ತಿಯ ತೊಕ್ಕೋಟು ಒಳಪೇಟೆ ಬಳಿ ನಿರ್ಮಾಣವಾಗುತ್ತಿರುವ ತಡೆಗೋಡೆ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ತೊಕ್ಕೋಟು ಒಳಪೇಟೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಆತ್ಮೀಯರ ಕ್ಯಾಂಟೀನ್ ನಲ್ಲಿ ಚಹಾ ಸೇವಿಸಿದ ಮಾಜಿ ಸಚಿವರು ಶ...
13/11/2020

ತೊಕ್ಕೋಟು ಒಳಪೇಟೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಆತ್ಮೀಯರ ಕ್ಯಾಂಟೀನ್ ನಲ್ಲಿ ಚಹಾ ಸೇವಿಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ನಗರೋಥ್ಥಾನ ಅನುದಾನದಲ್ಲಿ ನಡೆಯುವ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಭಟ್ನನಗರ ಚೊಂಬುಗುಡ್ಡೆ ರಸ್ಥೆ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕ...
13/11/2020

ನಗರೋಥ್ಥಾನ ಅನುದಾನದಲ್ಲಿ ನಡೆಯುವ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಭಟ್ನನಗರ ಚೊಂಬುಗುಡ್ಡೆ ರಸ್ಥೆ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಶ್ರೀ ಕೋರ್ದಬ್ಬು ಧೈವಸ್ಥಾನ ಆದಿ ಕ್ಷೇತ್ರ ಪುನ್ಕೆದಡಿ ಬಂಡಿಕೊಟ್ಯ ಉಳ್ಳಾಲ ಇದರ ಜೀರ್ಣೋದ್ಧಾರ ಕಾಮಾಗಾರಿಗಳಿಗೆ ಅನುದಾನ ಮಂಜೂರಾಗಿದ್ದು ಸಂಬಂಧಪಟ...
13/11/2020

ಶ್ರೀ ಕೋರ್ದಬ್ಬು ಧೈವಸ್ಥಾನ ಆದಿ ಕ್ಷೇತ್ರ ಪುನ್ಕೆದಡಿ ಬಂಡಿಕೊಟ್ಯ ಉಳ್ಳಾಲ ಇದರ ಜೀರ್ಣೋದ್ಧಾರ ಕಾಮಾಗಾರಿಗಳಿಗೆ ಅನುದಾನ ಮಂಜೂರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ರವರ ತಾಯಿ ನಿಧನರಾಗಿದ್ದು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಮಾಜಿ ಸಚಿವರು ಶಾಸಕರಾದ ಯು...
13/11/2020

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ರವರ ತಾಯಿ ನಿಧನರಾಗಿದ್ದು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್

ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ,ಕುಟುಂಬಸ್ಥರಿಗೆ,ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಉಳ್ಳಾಲ ಅಬ್ಬಕ್ಕನ ವೀರನಾಡು; ಪಾಕಿಸ್ಥಾನಕ್ಕೆ ಹೋಲಿಸಬೇಡಿ: ಉಳ್ಳಾಲದ ಕಣಕಣದಲ್ಲಿ ಭಾರತದ ಸತ್ವವಿದೆಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ತಿರುಗೇಟು...
03/11/2020

ಉಳ್ಳಾಲ ಅಬ್ಬಕ್ಕನ ವೀರನಾಡು; ಪಾಕಿಸ್ಥಾನಕ್ಕೆ ಹೋಲಿಸಬೇಡಿ: ಉಳ್ಳಾಲದ ಕಣಕಣದಲ್ಲಿ ಭಾರತದ ಸತ್ವವಿದೆ

ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ತಿರುಗೇಟು ನೀಡಿದ ಖಾದರ್

Click: https://bit.ly/38550y0

https://prathidina.in

*ಪ್ರತಿದಿನ ನ್ಯೂಸ್ ವಾಟ್ಸಾಪ್ ಗ್ರೂಪ್👇*
https://chat.whatsapp.com/DFlfFSeVNtl72LNRSO0TI9

ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರ ಪಾಕಿಸ್ತಾನ ಪ್ರೇಮ ಹೊಸತೇನು ಅಲ್ಲ. ಇವರು ಮಾತು ಮಾತಿಗೆ ಪಾಕಿಸ್ಥಾನದ ಜಪ ಮಾಡುವುದನ್ನ ನೋಡಿದರ....

Address

Mangalore

Website

Alerts

Be the first to know and let us send you an email when INC Mangalore posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC Mangalore:

Share