Mahesh Gowda JDS

Mahesh Gowda JDS ಜೆಡಿಎಸ್ ಪಕ್ಷದ ವಕ್ತಾರ. State JDS Spokes Person. voice of JDS.👳🌾🐂

ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ಕುಮಾರಣ್ಣ ಕೇಂದ್ರ ಮಂತ್ರಿಗಳು ಭಾರತ ಸರ್ಕಾರ ಇವರ ಆಶೀರ್ವಾದ ಹಾಗೂ ಆಹ್ವಾನದ ಮೇರೆಗೆ ದೆಹಲಿಯ ಸಂಸತ್ ಭವನದ  ಅಧಿ...
14/03/2026

ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ಕುಮಾರಣ್ಣ ಕೇಂದ್ರ ಮಂತ್ರಿಗಳು ಭಾರತ ಸರ್ಕಾರ ಇವರ ಆಶೀರ್ವಾದ ಹಾಗೂ
ಆಹ್ವಾನದ ಮೇರೆಗೆ ದೆಹಲಿಯ ಸಂಸತ್ ಭವನದ ಅಧಿವೇಶನದಲ್ಲಿ ಭಾಗಿಯಾಗೋ ಮೂಲಕ ಹಾಗೂ ಜೆಡಿಎಸ್ ವಕ್ತರರ ವಿಶೇಷ ಚರ್ಚಾ ಸಭೆಯಲ್ಲಿ ಭಾಗವಹಿಸಿದ ಅತ್ಯಂತ ಅಮೂಲ್ಯವಾದ ಸುದಿನ 🙏❤️🙏

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬಾಬು  ಜಗಜೀವನ್ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ನಡೆದಂತ ಕಾರ್ಯಕ...
08/03/2026

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬಾಬು ಜಗಜೀವನ್ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ನಡೆದಂತ ಕಾರ್ಯಕ್ರಮದಲ್ಲಿ ಪೂಜ್ಯ ದೇವೇಗೌಡಜಿ ಯವರು ಇಂದು ತಮ್ಮ ಬದುಕು ಮತ್ತು ದುಡಿಮೆ. ನೇಗಿಲ ಗೆರೆಗಳು ಪುಸ್ತಕವನ್ನು ತಮ್ಮ ಹಸ್ತಾಕ್ಷರದಿಂದ ಸಹಿ ಮಾಡಿ ನನಗೆ ಕೊಟ್ಟಿದ್ದು ಜೀವನದಲ್ಲಿ ಎಂದೂ ಮರೆಯಲಾರದ ದಿನ 🙏🙏🙏

ಇಂದು ನವದೆಹಲಿಯಲ್ಲಿರುವ ನನ್ನ ರಾಜಕೀಯದ ಆರಾಧ್ಯ ದೈವ ಕುಮಾರಣ್ಣನವರ ಮನೆಗೆ ಭೇಟಿ ನೀಡಿ ಅಣ್ಣನ ಆಶೀರ್ವಾದ ಹಾಗೂ ನನ್ನ ಪ್ರೀತಿಯ ಮಾಜಿ  ಸಚಿವರಾದಂ...
04/02/2026

ಇಂದು ನವದೆಹಲಿಯಲ್ಲಿರುವ ನನ್ನ ರಾಜಕೀಯದ ಆರಾಧ್ಯ ದೈವ ಕುಮಾರಣ್ಣನವರ ಮನೆಗೆ ಭೇಟಿ ನೀಡಿ ಅಣ್ಣನ ಆಶೀರ್ವಾದ ಹಾಗೂ ನನ್ನ ಪ್ರೀತಿಯ ಮಾಜಿ ಸಚಿವರಾದಂತಹ ಸಾರ ಮಹೇಶ್ ಅಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದಂತಹ ಮಂಜಣ್ಣನವರ ಆಶೀರ್ವಾದ ಪಡೆದ ಸುದ್ದಿನ🙏

ಇಂದು ಜೆಡಿಎಸ್ ಪಕ್ಷದ ಯುವ ನೇತಾರ ಸಹೋದರ ನಿಖಿಲ್ ಕುಮಾರಸ್ವಾಮಿ ಸರ್ ಅವರಿಗೆ ಅವಿಸ್ಮರಣೆಯ ದಿನ. ತಮ್ಮ ಜೀವನದಲ್ಲೇ ಪ್ರಪ್ರಥಮ ಬಾರಿಗೆ ಪ್ರಸ್ ಕ್...
09/01/2026

ಇಂದು ಜೆಡಿಎಸ್ ಪಕ್ಷದ ಯುವ ನೇತಾರ ಸಹೋದರ ನಿಖಿಲ್ ಕುಮಾರಸ್ವಾಮಿ ಸರ್ ಅವರಿಗೆ ಅವಿಸ್ಮರಣೆಯ ದಿನ. ತಮ್ಮ ಜೀವನದಲ್ಲೇ ಪ್ರಪ್ರಥಮ ಬಾರಿಗೆ ಪ್ರಸ್ ಕ್ಲಬ್ ವತಿಯಿಂದ ನಡೆದಂತಹ ಮಾಧ್ಯಮಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ಅವರ ಜೊತೆ ನಾನು ಸಹ ಭಾಗವಹಿಸಿದ್ದು ಬದುಕಿನಲ್ಲಿ ಐತಿಹಾಸಿಕ ದಿನ 🙏🙏

ಇಂದು ನವದೆಹಲಿಯ ಸಂಸದರ ಔತಣಕೂಟದಲ್ಲಿ ಮಣ್ಣಿನ ಮಗ ಎಚ್ ಡಿ ದೇವೇಗೌಡಜಿ ಅವರಿಂದ ದೇಶದ  ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ವ್ಯಕ್...
12/12/2025

ಇಂದು ನವದೆಹಲಿಯ ಸಂಸದರ ಔತಣಕೂಟದಲ್ಲಿ ಮಣ್ಣಿನ ಮಗ ಎಚ್ ಡಿ ದೇವೇಗೌಡಜಿ ಅವರಿಂದ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ವ್ಯಕ್ತಿತ್ವ ಮೀರಿದ ಗೌರವಾರ್ಪಣೆ. ಇದನ್ನೇ ದೇವೇಗೌಡ್ರು ಸಾಹೇಬರು ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತನಿಗೆ ಕಲಿಸಿದ ವಿದ್ಯೆ.🙏🙏

2019 ಈ ಕರಾಳ ದಿನ ವಿಧಾನಸೌಧದಿಂದ ಹೊರ ನಡೆದ ಈ ನನ್ನ ಕರ್ಣನ ಕೊನೆ ಹೆಜ್ಜೆಯನ್ನು ಇನ್ನು ಮರೆತಿಲ್ಲ... 2028ಕ್ಕೆ ವಿಧಾನಸೌಧದ ಮೆಟ್ಟಿಲನ್ನು ತುಳ...
29/11/2025

2019 ಈ ಕರಾಳ ದಿನ ವಿಧಾನಸೌಧದಿಂದ ಹೊರ ನಡೆದ ಈ ನನ್ನ ಕರ್ಣನ ಕೊನೆ ಹೆಜ್ಜೆಯನ್ನು ಇನ್ನು ಮರೆತಿಲ್ಲ... 2028ಕ್ಕೆ ವಿಧಾನಸೌಧದ ಮೆಟ್ಟಿಲನ್ನು ತುಳಿದೆ ತುಳಿಯುತ್ತೇವೆ!!!! ಭಾರತ ದೇಶದಲ್ಲಿ ಕಟ್ಟಕಡೆಯದಾಗಿ ಉಳಿದಿರುವ ಕರ್ನಾಟಕ ರಾಜ್ಯ ರಾಜಕಾರಣದ ಕಾಂಗ್ರೆಸ್ಸಿಗೆ ಕೊನೆ ಮೊಳೆ ಒಡೆದೆ ಹೊಡೆಯುತ್ತೇವೆ.....

ರಾಹುಲ ಹೇಳಿದ ಹಾಗೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಿ ಕೊನೆಗೂ ಕಾಂಗ್ರೆಸ್ ಪಕ್ಷದ 15 ಮತಗಳನ್ನು ಪಡೆದುಕೊಂಡೆ  ಹೈಡ್ರೋಜನ್ ನ್ಯೂಕ್ಲಿಯರ್...
09/09/2025

ರಾಹುಲ ಹೇಳಿದ ಹಾಗೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಿ ಕೊನೆಗೂ ಕಾಂಗ್ರೆಸ್ ಪಕ್ಷದ 15 ಮತಗಳನ್ನು ಪಡೆದುಕೊಂಡೆ ಹೈಡ್ರೋಜನ್ ನ್ಯೂಕ್ಲಿಯರ್ ಬಾಂಬಿಗಿಂತಲೂ ಪ್ರಬಲವಾಗಿ ಉದಯಿಸಿದ ಭಾರತದ ನೂತನ ನವತಾರೆ ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಸರ್ ಅವರಿಗೆ ಜೆಡಿಎಸ್ ಪಕ್ಷದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 🙏🙏🙏

ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ರಾಹುಲ್ ಗಾಂಧಿ ಅವರು ಈಗ ಪ್ರತಿದಿನ ಬೆಳಗೆದ್ದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನ...
08/08/2025

ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ರಾಹುಲ್ ಗಾಂಧಿ ಅವರು ಈಗ ಪ್ರತಿದಿನ ಬೆಳಗೆದ್ದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
2024ರಲ್ಲಿ ಯಾರ ಸರ್ಕಾರ ರಾಜ್ಯದಲ್ಲಿತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದಲ್ಲಿ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತದೆ. ನಿಮ್ಮದೇ ಅಧಿಕಾರಿಗಳ ಮೇಲೆ ನಿಮಗೆ ನಂಬಿಕೆ ಇಲ್ಲವೇ? ನಿಮ್ಮದೇ ಬೂತ್ ಏಜೆಂಟ್ ಕುರಿತು ನಿಮಗೆ ನಂಬಿಕೆ ಇಲ್ಲವೇ? ಕಾಂಗ್ರೆಸ್‌ಗೆ 1 ಸ್ಥಾನದಿಂದ ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು? ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಾಗ ಇಲ್ಲದ ಮತ ಕಳ್ಳತನದ ಅನುಮಾನ, NDA ಹೆಚ್ಚು ಸ್ಥಾನ ಗೆದ್ದಾಗ ಮಾತ್ರ ಬರುವುದು ಯಾಕೆ? ರಾಜ್ಯದ ಪ್ರಜ್ಞಾವಂತ ಮತದಾರರು ಏನು ಗಾಂಧಿ ಕುಟುಂಬದ ಕೈಗೊಂಬೆಯೇ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಬೇಕು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಮಾಡುವುದು ಜನತಾ ಪ್ರಾತಿನಿಧ್ಯ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧ. ಚುನಾವಣೆಯ ನಡವಳಿಕೆ ಬಗ್ಗೆ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಎಲೆಕ್ಷನ್ ಪಿಟಿಷನ್ ಮೂಲಕ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕಿತ್ತು. ಆದರೆ, ಮತದಾರರ ಕರಡು ಪಟ್ಟಿ ಪ್ರಕಟಿಸಿದ ಬಳಿಕ ಹಾಗೂ ಚುನಾವಣೆ ಫಲಿತಾಂಶದ 60 ದಿನಗಳ ಒಳಗೆ ಯಾವುದೇ ಆಕ್ಷೇಪಣೆ ಸಲ್ಲಿಸದ ಕಾಂಗ್ರೆಸ್ ಈಗ ಜನರ ಭಾವನೆ ಜೊತೆ ಚೆಲ್ಲಾಟವಾಡಲು ಹೊರಟಿದೆ.

ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ.ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿ...
05/08/2025

ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ.
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದರ ಪರಿಣಾಮವಾಗಿ ರಾಜ್ಯದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ವೇತನವಿಲ್ಲದೆ ಪರದಾಡುವಂತಾಗಿದೆ.
ಸಿಎಂ ಸಿದ್ದರಾಮಯ್ಯ ನವರೇ ಅತ್ತ ಅಭಿವೃದ್ಧಿಯೂ ಇಲ್ಲ, ಇತ್ತ ಸುವ್ಯವಸ್ಥೆಯೂ ಇಲ್ಲ.. ತಾವು ಇಂತಹಾ ದುರಾಡಳಿತ ನೀಡುವುದಕ್ಕಿಂತ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಉತ್ತಮವಲ್ಲವೇ..?

ಯಾವುದೋ ಜನ್ಮದ ಪುಣ್ಯದ ಫಲವೋ ಇಂದು ನನ್ನ ನೆಚ್ಚಿನ ಜಗದ್ಗುರು ಪರಮಪೂಜ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ಮ...
12/02/2025

ಯಾವುದೋ ಜನ್ಮದ ಪುಣ್ಯದ ಫಲವೋ ಇಂದು ನನ್ನ ನೆಚ್ಚಿನ ಜಗದ್ಗುರು ಪರಮಪೂಜ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿ ಅವರ ಜೊತೆ ದಕ್ಷಿಣೆ ಭಾರತದ ಮಹಾ ಕುಂಭಮೇಳ ಟಿ ನರಸೀಪುರದ ಕಾವೇರಿ ಕಪಿಲ ಸ್ಪಟಿಕ ನದಿಗಳ ಸಂಗಮ ಸ್ಥಾನದಲ್ಲಿ ಮಿಂದೆದ್ದ ಐತಿಹಾಸಿಕ ಕ್ಷಣಗಳು💐🙏💐

Address

Mandya

Website

Alerts

Be the first to know and let us send you an email when Mahesh Gowda JDS posts news and promotions. Your email address will not be used for any other purpose, and you can unsubscribe at any time.

Share