Vijayanagara Zilla Panchayath

Vijayanagara Zilla Panchayath Official Facebook handle Zilla Panchayath Vijayanagara

30/06/2025

*ತೆರಿಗೆ ಪಾವತಿಗೆ ಹಾಡಿನ ಮೂಲಕ ಮನವಿ ಮಾಡಿದ ಗ್ರಾಪಂ ಸಿಬ್ಬಂದಿ ರೇವಣಸಿದ್ದ ಆಚಾರಿ*

ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನೆಲ್ಲಡೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಒಂದು ವಾರದಿಂದ ತೆರಿಗೆ ವಸೂಲಾತಿ ವಿಶೇಷ ಅಭಿಯಾನ ನಡೆದಿದ್ದು, ಈ ಅಭಿಯಾನದ ಪ್ರಯುಕ್ತ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿ ತೆರಿಗೆ ವಸೂಲಾತಿ ಮಾಡಲಾಗುತ್ತಿದೆ. ಡಂಗೂರ ಸಾರುವುದು, ಕಸ ಸಂಗ್ರಹಿಸುವ ವಾಹನದ ಮೂಲಕ ಪ್ರಚಾರ ಮಾಡುವುದು, ಪೋಸ್ಟರ್ ಮೂಲಕ ಜಾಗೃತಿ ಮೂಡಿಸಿ ಮನೆಮನೆಗೆ ಇಡೀ ಗ್ರಾಪಂ ಸಿಬ್ಬಂದಿಯೇ ತೆರಳಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ತೊಡಗುತ್ತಿದೆ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಹರಪನಹಳ್ಳಿ ತಾಲೂಕಿನ ಅಣಜಿಗೆರೆ, ಹೊಸಕೋಟೆ ಗ್ರಾಪಂನ ಎಸ್ ಡಿ ಎ ಎ ಆದ ರೇವಣಸಿದ್ದ ಆಚಾರಿ ಎನ್ನುವವರು ಸ್ವತಃ ಹಾಡು ರಚಿಸಿ, ತಾವೇ ಸಂಗೀತ ನುಡಿಸುತ್ತ ತೆರಿಗೆ ಪಾವತಿಸಲು ಹಾಡಿನ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಳೆದ 2024-25ನೇ ಸಾಲಿನಲ್ಲಿ ಹರಪನಹಳ್ಳಿ ತಾಲೂಕು ತೆರಿಗೆ ವಸೂಲಾತಿಯಲ್ಲಿ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿತ್ತು.

ತೆರಿಗೆ ವಸೂಲಾತಿ ಅಭಿಯಾನದ ಪ್ರಯುಕ್ತ ರೇವಣಸಿದ್ದ ಆಚಾರಿ ಅವರ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹರಪನಹಳ್ಳಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ರೇವಣಸಿದ್ದ ಆಚಾರಿಯ ವಿಭಿನ್ನ ಪ್ರಯತ್ನಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.

08/04/2024

ಜಿಲ್ಲಾ ಸ್ವೀಪ್ ಸಮಿತಿ ತಾಲ್ಲೂಕು ಸ್ವೀಪ ಸಮಿತಿ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಹೊಸಪೇಟೆ ರವರ ಸಂಯುಕ್ತ ಆಶ್ರಯದಲ್ಲಿ ಕಡಿಮೆ ಮತದಾನವಾದ ವರ್ಡ್ ಗಳಲ್ಲಿ SVEEP ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಸ್ವೀಪ್ಬ ಸಮಿತಿ ವತಿಯಿಂದ ಹಮ್ಮಿಕೊಂಡ ಚುನಾವಣಾ ಜಾಗೃತಿ ಕಾರ್ಯಕ್ರಮಳ ಕುರಿತು ಇಂದಿನ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳುChief El...
03/04/2024

ಜಿಲ್ಲಾ ಸ್ವೀಪ್ಬ ಸಮಿತಿ ವತಿಯಿಂದ ಹಮ್ಮಿಕೊಂಡ ಚುನಾವಣಾ ಜಾಗೃತಿ ಕಾರ್ಯಕ್ರಮಳ ಕುರಿತು ಇಂದಿನ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
Chief Electoral Officer Karnataka

ಹರಪನಹಳ್ಳಿ ಪುರಸಭೆ & ವಿವಿಧ ಇಲಾಖೆಯ ಸಹಯೋಗದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ, ವೃತ್ತಗಳಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್...
02/04/2024

ಹರಪನಹಳ್ಳಿ ಪುರಸಭೆ & ವಿವಿಧ ಇಲಾಖೆಯ ಸಹಯೋಗದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ, ವೃತ್ತಗಳಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
Chief Electoral Officer Karnataka

Kವಿಜಯನಗರದ ಪುರಸಭೆವತಿಯಿಂದ ಮನೆ ಮನೆ ಭೇಟಿ &  ನಗರದ ಪ್ರಮುಖ ಬೀದಿಗಳ ಮೂಲಕ  ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವುದು....
02/04/2024

Kವಿಜಯನಗರದ ಪುರಸಭೆವತಿಯಿಂದ ಮನೆ ಮನೆ ಭೇಟಿ & ನಗರದ ಪ್ರಮುಖ ಬೀದಿಗಳ ಮೂಲಕ ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವುದು.
Chief Electoral Officer Karnataka

ಕೂಡ್ಲಿಗಿ ತಾ. ಆಲೂರು & ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾನಾಮಡಗು & ಹೊಸಹಳ್ಳಿ ಗ್ರಾಮದ ಪ್ರಥಮದರ್ಜೆ  ಕಾಲೇಜುಗಳ ವಿದ್ಯಾರ್ಥಿಗಳಿಗೆ ಲೋಕಸಭಾ ...
02/04/2024

ಕೂಡ್ಲಿಗಿ ತಾ. ಆಲೂರು & ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾನಾಮಡಗು & ಹೊಸಹಳ್ಳಿ ಗ್ರಾಮದ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಸಹಿ ಸಂಗ್ರಹಣಾ, ಮತದಾರರ ಜಾಗೃತಿ ಅಭಿಯಾನ ಆಯೋಜಿಸಿರುವುದು.
Chief Electoral Officer Karnataka

ಹೊಸಪೇಟೆ ವಕೀಲರ ಸಂಘದ ವತಿಯಿಂದ ಮತದಾನ ಜಾಗೃತಿ  &  ಸಹಿ ಸಂಗ್ರಹಣಾ ಕಾರ್ಯಕ್ರಮದಲ್ಲಿ  #ಮಾನ್ಯ_ಶ್ರೀ_ಅಬ್ದುಲ್_ರಹಿಮಾನ್_ನಂದಗಡಿ ಜಿಲ್ಲಾ ಮತ್ತು...
02/04/2024

ಹೊಸಪೇಟೆ ವಕೀಲರ ಸಂಘದ ವತಿಯಿಂದ ಮತದಾನ ಜಾಗೃತಿ & ಸಹಿ ಸಂಗ್ರಹಣಾ ಕಾರ್ಯಕ್ರಮದಲ್ಲಿ #ಮಾನ್ಯ_ಶ್ರೀ_ಅಬ್ದುಲ್_ರಹಿಮಾನ್_ನಂದಗಡಿ ಜಿಲ್ಲಾ ಮತ್ತು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಾನ್ಯ_ಶ್ರೀ_ಸದಾಶಿವ_ಪ್ರಭು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಪಾಲ್ಗೊಂಡು ಜಾಗೃತಿ ಮೂಡಿಸಿದರು.
Chief Electoral Officer Karnataka

ಕೊಟ್ಟೂರು ಪಟ್ಟಣದ ಗಂಗೋತ್ರಿ ಬಿ.ಎಸ್ ಡಬ್ಲ್ಯೂ ಪದವಿ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ 2024 ರ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿವಿದ್ಯಾರ್ಥಿಗಳ...
02/04/2024

ಕೊಟ್ಟೂರು ಪಟ್ಟಣದ ಗಂಗೋತ್ರಿ ಬಿ.ಎಸ್ ಡಬ್ಲ್ಯೂ ಪದವಿ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ 2024 ರ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ
ವಿದ್ಯಾರ್ಥಿಗಳಿಂದ ಸಹಿ ಅಭಿಯಾನ ನಡೆಸಲಾಯಿತು.
Chief Electoral Officer Karnataka

ಹಡಗಲಿ ತಾ. ಕೊಂಬಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 748 ಜನ  ಕೂಲಿಕಾರರು  ಕೆಲಸ ನಿರ್ವಹಿಸುತ್ತಿರುವ ಕಾಮಗಾರಿಯ ಸ್ಥಳದಲ್ಲಿ ಮತದಾನ ಕುರಿತು ಜಾಗೃತಿ ...
02/04/2024

ಹಡಗಲಿ ತಾ. ಕೊಂಬಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 748 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿರುವ ಕಾಮಗಾರಿಯ ಸ್ಥಳದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
Chief Electoral Officer Karnataka

ವಿಜಯನಗರ ಜಿಲ್ಲೆಯ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ SVEEP ಕಾರ್ಯಕ್ರಮಗಳ ಕುರಿತು ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳುChief Elect...
02/04/2024

ವಿಜಯನಗರ ಜಿಲ್ಲೆಯ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ SVEEP ಕಾರ್ಯಕ್ರಮಗಳ ಕುರಿತು ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳು
Chief Electoral Officer Karnataka

30/03/2024

ಮಾನ್ಯ ಸದಾಶಿವ ಪ್ರಭು ಸರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯನಗರ ರವರು ಹೊಸಪೇಟೆಯ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞೆ ವಿಧಿ ಭೋಧಿಸಿದರು.
Chief Electoral Officer Karnataka

Address

Vijayanagara
Hospet
583201

Alerts

Be the first to know and let us send you an email when Vijayanagara Zilla Panchayath posts news and promotions. Your email address will not be used for any other purpose, and you can unsubscribe at any time.

Share