28/01/2026
ತರಾಸು ಕನ್ನಡದ ಮಹಾನ್ ಕಾದಂಬರಿಕಾರರು, ತಮ್ಮ ಸಾಹಿತ್ಯ ಅನುಭವದಿಂದ ಹಲವಾರು ಸಾಮಾಜಿಕ, ಚಾರಿತ್ರಿಕ, ಮನೋ ವೈಜ್ಞಾನಿಕ ಕಾದಂಬರಿಗಳಿಂದ ಕನ್ನಡ ಕಾದಂಬರಿ ಕ್ಷೇತ್ರವನ್ನು ಶ್ರೀಮಂತಗೊಳಿಸಿರಿವುದರಲ್ಲಿ ಇವರು ಪ್ರಮುಖರು,
ಇವರ ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಮತ್ತು ಸರ್ಪಮತ್ಸರ ಈ ಮೂರು ಕೃತಿಗಳನ್ನು ಸಿ ಕೆ ಕೃಷ್ಣಮೂರ್ತಿಯವರು ಕಾವ್ಯಾಲಯ ಪ್ರಕಾಶನ ಮೈಸೂರು ಮುಖಾಂತರ ಒಂದೇ ಪುಸ್ತಕದಲ್ಲಿ ನೀಡಿದ್ದರೆ. ಆ ಕೃತಿಯೇ #ನಾಗರಹಾವು #ರಾದೇಪುಸ್ತಕಸಂಗ್ರಮಂದಿರ #ರಾದೇಪ್ರತಿಷ್ಟನ #ಸಾಹಿತ್ಯ