Ravi Maliger ಅಭಿಮಾನಿಗಳ ಬಳಗ

Ravi Maliger  ಅಭಿಮಾನಿಗಳ ಬಳಗ ………

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಿವೃತ್ತ ನೌಕರ ಭವನ  ಧಾರವಾಡದಲ್ಲಿ ಮುಂಬರುವ ಪಧವಿದರರ ಚುನಾವಣೆಯ ಅಂಗವಾಗಿ ಹೊಸದಾ...
02/12/2025

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಿವೃತ್ತ ನೌಕರ ಭವನ ಧಾರವಾಡದಲ್ಲಿ ಮುಂಬರುವ ಪಧವಿದರರ ಚುನಾವಣೆಯ ಅಂಗವಾಗಿ ಹೊಸದಾಗಿ ಪದವಿದರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯನ್ನು ಮಾಡಲು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಶ್ರೀ ದೀಪಕ ಚಿಂಚೋರೆ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು .
ಈ ಸಂದರ್ಭದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆ ಯಾದ ಶ್ರೀ ರವಿ ಮಾಳಿಗೇರ ಅವರು ಮಾತನಾಡಿ ನಾಲ್ಕು ಜಿಲ್ಲೆಯಲ್ಲಿ ಹೊಸದಾಗಿ ಪದವಿದರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯನ್ನು ಮಾಡಲು ಕಾರ್ಯಕರ್ತರಿಗೆ ಮನವಿ ಮಾಡಿದರು.
✍️ ವೆಂಕಟೇಶ ವೇರ್ಣೆಕರ

ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ HDMC ಮಹಾಪೌರರೂ ಆದ ಆತ್ಮೀಯ ಶ್ರೀ. ಅನಿಲ್ ಕುಮಾರ್ ಪಾಟೀಲ್ ರವರಿಗೆ ಹುಟ್ಟುಹಬ್ಬದ ಶುಭಾಶಯ ...
28/11/2025

ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ HDMC ಮಹಾಪೌರರೂ ಆದ ಆತ್ಮೀಯ ಶ್ರೀ. ಅನಿಲ್ ಕುಮಾರ್ ಪಾಟೀಲ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆಯ  ವತಿಯಿಂದ ಆಯೋಜಿಸಲ್ಪಟ್ಟ ದಾಸಶ್ರೇಷ್ಠ ಶ್ರೀ. ಕನಕದಾಸರ ಜಯಂತಿ ಕಾರ್ಯಕ್ರಮ...
08/11/2025

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆಯ ವತಿಯಿಂದ ಆಯೋಜಿಸಲ್ಪಟ್ಟ ದಾಸಶ್ರೇಷ್ಠ ಶ್ರೀ. ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ದಾಸ ಶ್ರೇಷ್ಠ ಭಕ್ತ ಶ್ರೀ ಕನಕದಾಸರ 538ನೇ ಜಯಂತಿಯ ಹಾರ್ದಿಕ ಶುಭಾಶಯಗಳು..
08/11/2025

ದಾಸ ಶ್ರೇಷ್ಠ ಭಕ್ತ ಶ್ರೀ ಕನಕದಾಸರ 538ನೇ ಜಯಂತಿಯ ಹಾರ್ದಿಕ ಶುಭಾಶಯಗಳು..

*ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ!!!ಕನ್ನಡ ರಾಜ್ಯೋತ್ಸವದ ಶುಭಾಶಯಗಳು* 🙏
01/11/2025

*ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ!!!
ಕನ್ನಡ ರಾಜ್ಯೋತ್ಸವದ ಶುಭಾಶಯಗಳು*
🙏

ಹಿರಿಯ ನಾಯಕರಾದ ಶ್ರೀ. H. M. ರೇವಣ್ಣ ರವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ, ಮುಂಬರುವ ಪಶ್ಚಿಮ ಪದವೀಧರ ಚುನಾವಣೆಯ ಬಗ್ಗೆ ಚರ್ಚಿಸಲಾಯಿತ...
31/10/2025

ಹಿರಿಯ ನಾಯಕರಾದ ಶ್ರೀ. H. M. ರೇವಣ್ಣ ರವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ, ಮುಂಬರುವ ಪಶ್ಚಿಮ ಪದವೀಧರ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.

ಕಾಂಗ್ರೆಸ್ ಪಕ್ಷದ ಟಿಕೆಟಗಾಗಿ ರವಿ ಮಾಳಗೇರ  ಅರ್ಜಿಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು  ಹಲವಾರು  ಆಕಾಂಕ...
31/10/2025

ಕಾಂಗ್ರೆಸ್ ಪಕ್ಷದ ಟಿಕೆಟಗಾಗಿ ರವಿ ಮಾಳಗೇರ ಅರ್ಜಿ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಹಲವಾರು ಆಕಾಂಕ್ಷೆಗಳು ಪೖಪೋಟಿ ನಡೆಸಿ ಅರ್ಜಿ ಸಲ್ಲಸಿದ್ದಾರೆ.
ಕಾಂಗ್ರೇಸ್ ಪಕ್ಷದ ನಾಯಕರಾದ ಶ್ರೀ. ರವಿ ಮಾಳಿಗೇರ ( ಕೃಷಿ ವಿಶ್ವವಿದ್ಯಾಲಯ ಧಾರವಾಡ ಆಡಳಿತ ಮಂಡಳಿಯ ಸದಸ್ಯರು ಮತ್ತು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಮಾಜಿ ಸಿಂಡಿಕೇಟ್ ಸದಸ್ಯರು ) ರವರು ತಮಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವಂತೆ ಬೆಂಗಳೂರು ನಲ್ಲಿರುವ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದರು.

29/10/2025
ಶಿಕ್ಷಕರಾಗಬೇಕಂಬ ಆಸೆ ಹೊತ್ತು ಧಾರವಾಡಕ್ಕೆ ಓದಲು ಬಂದ ನೂರಾರು ಬಡ ಪದವೀಧರ ಅಭ್ಯರ್ಥಿಳ ಕನಸು ನನಸಾಗಲೆಂದು ಅವರ ಬಗ್ಗೆ ಕಾಳಜಿ ವಹಿಸಿ ಒಂದು ದಿನದ...
26/10/2025

ಶಿಕ್ಷಕರಾಗಬೇಕಂಬ ಆಸೆ ಹೊತ್ತು ಧಾರವಾಡಕ್ಕೆ ಓದಲು ಬಂದ ನೂರಾರು ಬಡ ಪದವೀಧರ ಅಭ್ಯರ್ಥಿಳ ಕನಸು ನನಸಾಗಲೆಂದು ಅವರ ಬಗ್ಗೆ ಕಾಳಜಿ ವಹಿಸಿ ಒಂದು ದಿನದ ಉಚಿತ TET ಕಾರ್ಯಾಗಾರವನ್ನ ಪಶ್ಚಿಮ ಪದವೀಧರ ಕ್ಷೇತ್ರದ ಆಕಾಂಕ್ಷಿಗಳಾದ ಶ್ರೀ. ರವಿಕುಮಾರ ಮಾಳಿಗೇರ ರವರು ಆಯೋಜಿಸಿ, ಎಲ್ಲ ಬಡ ಪದವೀಧರ ಅಭ್ಯರ್ಥಿಳಿಗೆ ಸ್ಪೂರ್ತಿಯಾದರು.

Address

Shri Ram Nagar Attikolla Dharwad
Dharwad
580001

Website

Alerts

Be the first to know and let us send you an email when Ravi Maliger ಅಭಿಮಾನಿಗಳ ಬಳಗ posts news and promotions. Your email address will not be used for any other purpose, and you can unsubscribe at any time.

Share

Category