22/01/2023
ಸಿದ್ದರಾಮಯ್ಯ ನಿಜ ಕನಸಿನ ಅನ್ನಭಾಗ್ಯ ಯೋಜನೆ
ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು.
CC : Siddaramaiah Brigade - ಸಿದ್ದರಾಮಯ್ಯ ಬ್ರಿಗೇಡ್
Dr Yathindra Siddaramaiah Siddaramaiah Siddaramaiah-2023