03/06/2026
ಜಮೀರ್ ಅಹ್ಮದ್ ಮೊಹಮ್ಮದ್ ಸಿರಾಜ್ ಆಡಿಯೋ ವೈರಲ್ ವಿಚಾರ
ದಾವಣಗೆರೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ
ಆಡಿಯೋದಲ್ಲಿ ಇರುವವರ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ ಬಸವರಾಜ್ ಆಗ್ರಹ
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೈಕಮಾಂಡ್ ಗೆ ಅಗ್ರಹಿಸಿದ ಮುಖಂಡರು
ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದು ಒತ್ತಾಯ
ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ , ಡಿಕೆ ಶಿವಕುಮಾರ್ ,ಕೆಸಿ ವೇಣುಗೋಪಾಲ್ ರಣದೀಪ್ ಸಿಂಗ್ ಸುರ್ಜೆವಾಲಾ ,ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿಗೆ ಪತ್ರ ಬರೆದು ಒತ್ತಾಯ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ದ ಷಡ್ಯಂತ್ರ ನಡೆಸಿರುವುದು ಬಯಲಾಗಿದೆ
ಎಲ್ಲಾ ತಪ್ಪು ಮಾಡಿ ಈಗ ಎಐ ಮೇಲೆ ಹಾಕುತ್ತಿದ್ದಾರೆ
ಯಾರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೋ ಅವರನ್ನೇಲ್ಲ
ಮಂಪರು ಪರೀಕ್ಷೆ ಗೆ ಒಳಪಡಿಸಬೇಕು
ಪಕ್ಷದ ವಿರುದ್ದ ಕೆಲಸ ಮಾಡಿದವರನ್ನು ಕೂಡಲೇ ಉಚ್ಚಾಟನೆ ಮಾಡಲಿ ನಂತರ ತನಿಖೆ ನಡೆಸಲಿ
ಜಮೀರ್ ಅಹಮ್ಮದ್ ರವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯ