KPYCC Bidar SM

KPYCC Bidar SM Official Page of KPYCC Bidar Social Media

“ಮೊದಲು ಮತ ಕಳ್ಳತನ, ಈಗ ಸೀಟ್ ಕಳ್ಳತನ” ಎಂಬ ಜನರ ಆಕ್ರೋಶದ ನಡುವೆ, ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ನಟರಾಜನ್ ಅವರ ನಾಮಪ...
12/06/2026

“ಮೊದಲು ಮತ ಕಳ್ಳತನ, ಈಗ ಸೀಟ್ ಕಳ್ಳತನ” ಎಂಬ ಜನರ ಆಕ್ರೋಶದ ನಡುವೆ, ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರವನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಅವರು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತಿದರು.

✊ ಸಂವಿಧಾನ ಉಳಿಸಿ
✊ ಪ್ರಜಾಪ್ರಭುತ್ವ ಉಳಿಸಿ

🚀 👇

09/06/2026

ಪ್ರತಿದಿನ “ವಿಶ್ವಗುರು ಭಾರತ”, “ಬಲಿಷ್ಠ ಆರ್ಥಿಕತೆ”, “ಮೋದಿ ಗ್ಯಾರಂಟಿ” ಅಂತ ಪ್ರತಿದಿನ ಮೈಕ್ ಹಿಡಿದು ಭಾಷಣ ಮಾಡುವವರಿಗೆ ಈಗ ಒಂದು ನೇರ ಪ್ರಶ್ನೆ ಕೇಳಬೇಕಾದ ಸಮಯ ಬಂದಿದೆ!

ದೇಶದ ಸಂಕಷ್ಟದ ಸಮಯದಲ್ಲಿ ರಕ್ಷಣೆ ಕೊಡಬೇಕಾದ ಚಿನ್ನವನ್ನೇ ಮೋದಿ ಸರ್ಕಾರ ಮಾರಾಟಕ್ಕೆ ಇಟ್ಟಿದೆಯಂತೆ!
ಹೌದು… ಕೇವಲ ಎರಡು ವಾರಗಳಲ್ಲಿ ಭಾರತ ಬರೋಬ್ಬರಿ 75 ಟನ್ ಚಿನ್ನವನ್ನು ಮಾರಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಈಗ ಬಹಿರಂಗವಾಗಿದೆ!

ರಿಸರ್ವ್ ಬ್ಯಾಂಕ್ ತನ್ನ ಸಂಗ್ರಹದಲ್ಲಿದ್ದ ಸುಮಾರು ₹1.14 ಲಕ್ಷ ಕೋಟಿ ಮೌಲ್ಯದ ಚಿನ್ನವನ್ನು ಮಾರುಕಟ್ಟೆಗೆ ಬಿಡಬೇಕಾದ ಪರಿಸ್ಥಿತಿ ಯಾಕೆ ಬಂತು?
“ದೇಶವನ್ನು ಮಾರಲು ಬಿಡೋದಿಲ್ಲ” ಅಂತ ಘೋಷಣೆ ಕೂಗಿದವರು, ಈಗ ದೇಶದ ಬಂಗಾರವನ್ನೇ ಮಾರಬೇಕಾದ ದುರಂತಕ್ಕೆ ದೇಶವನ್ನು ತಳ್ಳಿದ್ರಾ?

ಸಾಮಾನ್ಯ ಮನೆಯಲ್ಲೇನು ಆಗುತ್ತೆ ಗೊತ್ತಾ?
ತೀರಾ ಸಂಕಷ್ಟ ಬಂದಾಗ ಮಾತ್ರ ಮನೆಯ ಚಿನ್ನ ಅಡವಿಡುತ್ತಾರೆ… ಅಥವಾ ಮಾರುತ್ತಾರೆ!
ಹಾಗಾದರೆ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೋ ಊಹಿಸಿ!

ಮಧ್ಯಪ್ರಾಚ್ಯದ ಬಿಕ್ಕಟ್ಟು, ರೂಪಾಯಿ ಮೌಲ್ಯ ಕುಸಿತ, ಡಾಲರ್ ಎದುರು ಭಾರತದ ಕರೆನ್ಸಿ ನೆಲಕಚ್ಚುತ್ತಿರುವುದನ್ನ ತಡೆಯ

🌟 💫

Today, we honor the fearless spirit of freedom fighter Shri Birsa Munda, a tribal leader who fought tirelessly for the r...
09/06/2026

Today, we honor the fearless spirit of freedom fighter Shri Birsa Munda, a tribal leader who fought tirelessly for the rights of his people. His unwavering dedication to justice and equality continues to inspire generations. Let's remember his legacy and strive to build a society that values freedom, dignity, and the rights of all. Join us in paying tribute to this extraordinary hero on his special day.

👇 ⚡

ಕ್ರಾಂತಿಕಾರಿ ಬುಡಕಟ್ಟ ನಾಯಕ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. ಅವರ ಧೈರ್ಯ ಮತ್ತು ಸಮರ್ಪ...
09/06/2026

ಕ್ರಾಂತಿಕಾರಿ ಬುಡಕಟ್ಟ ನಾಯಕ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. ಅವರ ಧೈರ್ಯ ಮತ್ತು ಸಮರ್ಪಣೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಇಂದು, ನಾವು ಅವರ ಪರಂಪರೆ ಮತ್ತು ಆದರ್ಶಗಳನ್ನು ನೆನಪಿಸಿಕೊಳ್ಳೋಣ ಮತ್ತು ಅವರ ಹೋರಾಟದ ಮಹತ್ವವನ್ನು ಅರ್ಥೈಸಿಕೊಳ್ಳೋಣ.

💯

ನಮ್ಮ ದೇಶದ ಭವಿಷ್ಯಕ್ಕಾಗಿ ನಾವೇ ಈಗ ಎದ್ದು ನಿಲ್ಲಬೇಕು! 6 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ, ಕೋಟ್ಯಂ...
08/06/2026

ನಮ್ಮ ದೇಶದ ಭವಿಷ್ಯಕ್ಕಾಗಿ ನಾವೇ ಈಗ ಎದ್ದು ನಿಲ್ಲಬೇಕು! 6 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ, ಕೋಟ್ಯಂತರ ವಿದ್ಯಾರ್ಥಿಗಳು ಉತ್ತರಗಳಿಗಾಗಿ ಬಯಸುತ್ತಿದ್ದಾರೆ ಮತ್ತು ಶಿಕ್ಷಣ ಮಂತ್ರಿ ಇನ್ನೂ ಅಧಿಕಾರದಲ್ಲಿದ್ದಾರೆ. ಇದು ನಮ್ಮನ್ನು ಪ್ರಶ್ನಿಸುವ ಸಮಯ - ನಾವು ಮೂಕವಾಗಿರುತ್ತೇವೆಯೇ ಅಥವಾ ಹೊಣೆಗಾರಿಕೆಗೆ ಹೋರಾಡುತ್ತೇವೆಯೇ? ಇಂಡಿಯನ್ ಯೂತ್ ಕಾಂಗ್ರೆಸ್ ಕರ್ನಾಟಕದೊಂದಿಗೆ ಕೂಡಿ ಬದಲಾವಣೆ ತರೋಣ! ನಿಮ್ಮ ಧ್ವನಿಯನ್ನು ಕೇಳಿಸಿಕೊಳ್ಳಿ ಮತ್ತು ಅಭಿಯಾನಕ್ಕೆ ಸೇರಿ!

💫 👇

The future of our nation is in our hands! As the youth of India, we have a responsibility to demand accountability and f...
08/06/2026

The future of our nation is in our hands! As the youth of India, we have a responsibility to demand accountability and fight for justice. 6 students have lost their lives, and millions more are demanding answers. Will we stay silent or raise our voices? The Indian Youth Congress calls on you to join the movement and demand the resignation of the Education Minister, Dharmendra Pradhan. Here are 5 ways you can make your voice heard: Record a 60-second video and share with , Make a handwritten placard and post a photo/video with , Rose for accountability and demand the resignation of Dharmendra Pradhan, Ask the tough question at BJP events and public meetings, and Tag BJP leaders and challenge them to take action. Let's come together to demand jobs, justice, and accountability! The time to act is now!

🚀

Empowering Karnataka's Youth, One Promise at a Time! The Indian Youth Congress Karnataka team is committed to building a...
07/06/2026

Empowering Karnataka's Youth, One Promise at a Time! The Indian Youth Congress Karnataka team is committed to building a brighter future for our state. Our vision includes providing affordable transportation for students, enhancing infrastructure, promoting youth organizations, and fostering economic growth. Let's work together to make Karnataka a beacon of progress and opportunity for all! Join us in shaping the future of our state.

💫 💯

ಡಿಕೆಶಿಯ ಮೋಡಲ ಸಚಿವ ಸಂಪುಟದ ನಿರ್ಧಾರಗಳು ಯುವಕರ ಭವಿಷ್ಯವನ್ನು ಪ್ರಕಾಶಮಾನಗೊಳಿಸುವತ್ತ ಒಂದು ಹೆಜ್ಜೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ರಸ...
07/06/2026

ಡಿಕೆಶಿಯ ಮೋಡಲ ಸಚಿವ ಸಂಪುಟದ ನಿರ್ಧಾರಗಳು ಯುವಕರ ಭವಿಷ್ಯವನ್ನು ಪ್ರಕಾಶಮಾನಗೊಳಿಸುವತ್ತ ಒಂದು ಹೆಜ್ಜೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ರಸ್ತೆ ನಿರ್ಮಾಣಕ್ಕೆ 2000 ಕೋಟಿ ರೂ. ಹಂಚಿಕೆ, ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿರ ರೂ. ಘೋಷಣೆ ಮತ್ತು ಇನ್ನಷ್ಟು. ಈ ಬದಲಾವಣೆಗಳೊಂದಿಗೆ ಕರ್ನಾಟಕದ ಯುವಕರಿಗೆ ಹೊಸ ಭರವಸೆ.

🚀 💫

ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿ...
07/06/2026

ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿರ ರೂ, ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ, 2500 ಚ.ಅಡಿ ವಿಸ್ತೀರ್ಣ ಕಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್... ಡಿಕೆಶಿಯ ಮೋದಲ ಸಚಿವ ಸಂಪುಟದ ನಿರ್ಧಾರಗಳು ಯುವಕರ ಭವಿಷ್ಯವನ್ನು ಪ್ರಕಾಶಮಾನಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ!

💯

ಚಿನ್ನದ ಬೆಲೆ ಗಗನಕ್ಕೆ, ಸಾಮಾನ್ಯರ ಬದುಕು ಪಾತಾಳಕ್ಕೆ! ಜನರ ಕಣ್ಣೀರೇ ಬೆಲೆಯಾಗಿ ಮಾರ್ಪಟ್ಟರೆ ಹಕ್ಕಿಗಾಗಿ ಹೋರಾಟ ಅನಿವಾರ್ಯ.📣
27/05/2026

ಚಿನ್ನದ ಬೆಲೆ ಗಗನಕ್ಕೆ, ಸಾಮಾನ್ಯರ ಬದುಕು ಪಾತಾಳಕ್ಕೆ! ಜನರ ಕಣ್ಣೀರೇ ಬೆಲೆಯಾಗಿ ಮಾರ್ಪಟ್ಟರೆ ಹಕ್ಕಿಗಾಗಿ ಹೋರಾಟ ಅನಿವಾರ್ಯ.

📣

Address

Bidar
585401

Alerts

Be the first to know and let us send you an email when KPYCC Bidar SM posts news and promotions. Your email address will not be used for any other purpose, and you can unsubscribe at any time.

Share