12/12/2025
#ಲಿಂಗಾಯತ_ಧರ್ಮದ_ಅಲ್ಪಸಂಖ್ಯಾತರ_ಮಾನ್ಯತೆಗಾಗಿಎಲ್ಲ_ಸಂಸದರಿಗೆ_ಪತ್ರ...
ಇಂದು ನವದೆಹಲಿಯಲ್ಲಿ ಬೀದರ್ ಲೋಕಸಭಾ ಸಂಸದರಾದ ಸನ್ಮಾನ್ಯ ಸಾಗರ್ ಈಶ್ವರ್ ಖಂಡ್ರೆ, ಅವರನ್ನು ಭೇಟಿ ಮಾಡಿ ಲಿಂಗಾಯತಧರ್ಮ ಅಲ್ಪಸಂಖ್ಯಾತರ ಮಾನ್ಯತೆ ಕುರಿತು ಪತ್ರವನ್ನು ಸಲ್ಲಿಸಲಾಯಿತು.