02/10/2025
'ಅಹಿಂಸೆ ದುರ್ಬಲರ ಶಸ್ತ್ರವಲ್ಲ, ಅದು ಶೂರರ ಶಕ್ತಿ ' ಎಂದು ಜಗತ್ತಿಗೆ ಬೋಧಿಸಿದ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ಗೌರವದ ನಮನಗಳು
ಬಾಪೂಜಿ ಅವರ ತತ್ವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿಯೇ ಇದೆ.
ವಿಶ್ವ ಅಹಿಂಸಾ ದಿನದಂದು, ಮಾನವೀಯತೆ, ಸಹಿಷ್ಣುತೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾದಿನದ ಹಾರ್ದಿಕ ಶುಭಾಶಯಗಳು