29/05/2026
ದಿನಾಂಕ: 27-05-2026 ರಂದು ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕಿನ ತಿಮ್ಮಸಂದ್ರ ಕೆರೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ವಲಯ ಇವರ ಅಧ್ಯಕ್ಷತೆಯಲ್ಲಿ ಉದ್ದೇಶಿತ ಯಶವಂತಪುರ ಮೀನುಗಾರರ ಸಹಕಾರ ಸಂಘ, ರವರ ಕೌಶಲ್ಯ ಪರೀಕ್ಷೆಯನ್ನು ನೆಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಚಿಕ್ಕಣ್ಣ, ಮೀನುಗಾರಿಕೆ ಉಪ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆ, ಶ್ರೀಮತಿ ರೀನಾ ವಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲ್ಲೂಕು ಮತ್ತು ಸಿಬ್ಬಂದಿ ಹಾಗೂ ಉದ್ದೇಶಿತ ಮೀನುಗಾರರ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/