15/05/2026
ಈ ದಿನ ಹಿಂದೂ ಜೈ ಭೀಮ್ ಸೇನೆಯ ರಾಜ್ಯ ಅಧ್ಯಕ್ಷರಾದ ಮತ್ತು ಸಂಸ್ಥಾಪಕರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ರವರ ನೇತೃತ್ವದಲ್ಲಿ "ಸಹಾಯಕ ಕಾರ್ಯಪಾಲಕ ಅಭಿಯಂತರರು."
ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ, ಕಾಮಗಾರಿಗಳ ಯೋಜನೆ ಇಲಾಖೆ.ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾರ್ಡ್ ಸಂಖ್ಯೆ: 142 (ಸುಂಕೇನಹಳ್ಳಿ),ಯ ಕೊಹಿನೂರು ಸಾರ್ವಜನಿಕ ಆಟದ ಮೈದಾನದಲ್ಲಿ 10 ವರ್ಷಗಳ ಗಳ ಹಿಂದೆ ನಿರ್ಮಿಸಿರುವ ಸುಲಭ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮತ್ತು ವ್ಹಾಯಾಮ ಕೇಂದ್ರ (GYM) ಶಟಲ್ ಕಾಕ್ ಕೋರ್ಟ್ ಅನ್ನು ನಿರ್ಮಿಸಲಾಗಿದೆ ಇಲ್ಲಿಯವರೆಗೂ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವುದಿಲ್ಲ ಇದರಿಂದ ಹಿರಿಯ ನಾಗರಿಕರಿಗೂ ಯುವಕರಿಗೂ ಮತ್ತು ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಹಿಂದೂ ಜೈ ಭೀಮ್ ಸಂಘಟನೆಯು ಈ ದಿನ ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ನೀಡಿ ಮನವಿ ಪತ್ರ ಕೊಡುವುದರ ಮೂಲಕ ಅತಿ ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುಲಾಗಿದೆ.ಈ ಸಂದರ್ಭದಲ್ಲಿ ರಾಜ್ಯ ವಕ್ತಾರಾದ ಶ್ರೀ ರವಿ ರವರು. ಪದಾಧಿಕಾರಿಗಳು ಭಾಗವಹಿಸಿದರು.