19/12/2023
*ವಿಕಸಿತ ಭಾರತ ಅಭಿಯಾನದ ಕುರಿತು ಸಭೆ*
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ_ *ಸನ್ಮಾನ್ಯ ಶ್ರೀ ಡಾ.ಮನ್ಸುಖ್ ಮಾಂಡವಿಯಾ* , _ಬಂದರುಗಳ ಹಡಗು ಮತ್ತು ಜಲಮಾರ್ಗಗಳ ಸಚಿವರಾದ_ *ಸನ್ಮಾನ್ಯ ಶ್ರೀ ರಾಜೇಶ್ ಕುಮಾರ್ ಸಿನ್ಹಾ* ಹಾಗೂ *ಎಸ್ ಎಲ್ ಬಿ ಸಿ ಕರ್ನಾಟಕ ಲೀಡ್ ಬ್ಯಾಂಕ್ ಮತ್ತು ಹಣಕಾಸು ಸೇರ್ಪಡೆ ವಿಭಾಗ* ಮತ್ತು *ನಬಾರ್ಡ್, ಕರ್ನಾಟಕ ಪ್ರಾದೇಶಿಕ ಕಛೇರಿ, ಬೆಂಗಳೂರು* ರವರ ಉಪಸ್ಥಿತಿಯಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಜಿ.ವಿ.ರಾಜೇಶ್ ಜೀ* ಮತ್ತು ಬಿಜೆಪಿ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 🚩🚩