14/01/2025
ಪ್ರತಿ ವರ್ಷದ ಪದ್ಧತಿಯಂತೆ ಸಂಕ್ರಾಂತಿ ಹಬ್ಬದಂದು ಜಂಗಮರು ಭಕ್ತರ ಮನೆಗಳಿಗೆ ಹೋಗಿ ಭವತಿ ಭಿಕ್ಷಾಂದೇಹಿ ಎಂದು ಭಕ್ತರಿಂದ ಭಿಕ್ಷೆಯನ್ನು ಸ್ವೀಕರಿಸಲಾಗುತ್ತೆ ಜಂಗಮರ ಕಾಯಕ ಇದನ್ನು ಇಂದಿಗೂ ಸಹ ತಪ್ಪದೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಶ್ರೀ ಸುಗುರೇಶ ಸ್ವಾಮಿ
ಶ್ರೀ ಆದಿಬಸವೇಶ್ವರ ದೇವಸ್ಥಾನದ ಅರ್ಚಕರು ಸಾ|| ಯರಮರಸ್ ತಾ||ಜಿ || ರಾಯಚೂರು
🚩 ಜೈ ಬೇಡ ಜಂಗಮ 🚩
ಉಳಿದ ಜಂಗಮರು ನಿಮ್ಮ ನಿಮ್ಮ ಊರುಗಳಲ್ಲಿ ಯಾರೆಲ್ಲ ಈ ಕಾಯಕವನ್ನು ನಿಭಾಯಿಸಿದ್ದೀರಿ ತಮ್ಮ ಫೋಟೋಗಳನ್ನು ಕಮೆಂಟ್ ಹಾಕಿ ತಿಳಿಸಿ. 🙏
ಜಂಗಮರ ಕಾಯಕ ಎಂದಿಗೂ ನಿಲ್ಲದಿರಲಿ ಇದು ಮುಂದಿನ ಪೀಳಿಗೆಗೂ ಅನ್ವಯವಾಗುವಂತೆ ಸಮಸ್ತ ಬೇಡ ಜಂಗಮಬಾಂಧವರು ನೋಡಿಕೊಳ್ಳಬೇಕಾಗಿದೆ.
Suguresh Swamy Hiremath
#ಜಂಗಮ