20/04/2024
ಈ ಬಾರಿಯ ಲೋಕಸಭಾ ಚುನಾವಣೆ, ಅತ್ಯಂತ ಪ್ರಮುಖ ಹಾಗೂ ಹಿಂದೆಲ್ಲಾ ಚುನಾವಣೆಗಳಿಗಿಂತ ವಿಭಿನ್ನ.
ಅದರಲ್ಲೂ, ಕೋಲಾರದ ರಾಜಕೀಯ, ಇನ್ನೊಂದು ಹಂತಕ್ಕೊಗಿದೆ.
ಈ ಬಾರಿ ಲೋಕ ಸಮರ,
ಸಂವಿಧಾನವನ್ನು ಬದಲಾಯಿಸುವ ಸಂಕಲ್ಪತೊಟ್ಟ ಬಿಜೆಪಿ (ಕೆಲ ನಾಯಕರು ನೇರ ನೇರವಾಗಿಯೇ ಸ್ಟೇಜ್'ಗಳ ಮೇಲೆ ಹೇಳಿದ್ದಾರೆ) ಮತ್ತು ಸಂವಿಧಾನ ಉಳಿಸುವುದೇ ನಮ್ಮ ಗುರಿ ಎಂದು ಆಶ್ವಾಸನೆ ಕೊಟ್ಟಿರುವ ಕಾಂಗ್ರೆಸ್ ನ ನಡುವೆ.
ಕೋಲಾರದಲ್ಲಂತೂ, ಬಿಜೆಪಿಯ ಒಬ್ಬ ಪ್ರಮುಖ ನಾಯಕ, ಜೆಡಿಎಸ್ ನ ನಾಯಕನ ಕೈ ಹಿಡಿದು, "ಕೋಲಾರವನ್ನು ಮೀಸಲು ಕ್ಷೇತ್ರದಿಂದ ತೆಗಿಸಿ, ನಿಮ್ಮನ್ನು ಎಂ ಪಿ ಮಾಡುತ್ತೇನೆ" ಎಂದು ಹೇಳಿದ್ದಾನೆ!
ನಾವೆಲ್ಲರೂ ಸ್ವಲ್ಪ ಪ್ರಜ್ಞಾವಂತಿಕೆಯಿಂದ ಯೋಚಿಸಿ ಮತದಾನ ಮಾಡೋಣ.
ಸಂವಿಧಾನದುಳಿವಿಗೆ, ಒಂದಾಗೋಣ💙