𝐀𝐚𝐯𝐢𝐬𝐡𝐤𝐚𝐚𝐫

𝐀𝐚𝐯𝐢𝐬𝐡𝐤𝐚𝐚𝐫 Proud Hindu 🚩

ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಅವರೇ,ರಾಜಕೀಯ, ಸಿದ್ಧಾಂತ, ಪಕ್ಷದಲ್ಲಿ ಪರಸ್ಪರ ಬೇರೆ ಬೇರೆಯಿದ್ದರು ಮೈಸೂರಿನ ಸಿದ್ದರಾಮನಹುಂಡಿ ಯಿಂದ ವಿಧಾನಸೌಧ...
28/05/2026

ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಅವರೇ,

ರಾಜಕೀಯ, ಸಿದ್ಧಾಂತ, ಪಕ್ಷದಲ್ಲಿ ಪರಸ್ಪರ ಬೇರೆ ಬೇರೆಯಿದ್ದರು ಮೈಸೂರಿನ ಸಿದ್ದರಾಮನಹುಂಡಿ ಯಿಂದ ವಿಧಾನಸೌಧದ ವರೆಗಿನ ನಿಮ್ಮ ಪ್ರಯಾಣ ಗೌರವಾರ್ಹ.

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.

| |

Nation first  |   |
11/05/2026

Nation first

| |

ಬಿಎಸ್‌ವೈ ಅಭಿಮಾನೋತ್ಸವ  |   |
09/05/2026

ಬಿಎಸ್‌ವೈ ಅಭಿಮಾನೋತ್ಸವ

| |

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾ...
05/05/2026

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಕನಸಿಗೆ ಮತದಾರರು ಜೈಕಾರ ಹಾಕಿದ್ದಾರೆ.

| |

Honored to visit and extend birthday wishes to Mr. K. A. Muneendra Kumar ji, former BBMP ruling party leader and BJP Bya...
03/05/2026

Honored to visit and extend birthday wishes to Mr. K. A. Muneendra Kumar ji, former BBMP ruling party leader and BJP Byatarayanapura Mandal President, at his residence.

| |

ಶ್ರಮವೇ ಜಯತೆನಮ್ಮ ನಾಡಿನ ಅಭಿವೃದ್ಧಿಯ ಬೆನ್ನೆಲುಬಾಗಿರುವ, ಹಗಲಿರುಳು ಶ್ರಮಿಸುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯ...
01/05/2026

ಶ್ರಮವೇ ಜಯತೆ

ನಮ್ಮ ನಾಡಿನ ಅಭಿವೃದ್ಧಿಯ ಬೆನ್ನೆಲುಬಾಗಿರುವ, ಹಗಲಿರುಳು ಶ್ರಮಿಸುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಿಮ್ಮ ಬೆವರಿನ ಹನಿಗಳು ನವ ಭಾರತದ ನಿರ್ಮಾಣಕ್ಕೆ ಅಡಿಪಾಯ.

| |

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.ನಾವು ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣವನ್ನು ಸ್ಮರಿಸೋಣ.  |   |
01/05/2026

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.
ನಾವು ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣವನ್ನು ಸ್ಮರಿಸೋಣ.

| |

"Right people" will always choose the "Right Party"  |   |
24/04/2026

"Right people" will always choose the "Right Party"

| |

ನಾಡಿನ ಸಮಸ್ತ ಜನತೆಗೆ ಪರಶುರಾಮ ಜಯಂತಿಯ ಹಾರ್ದಿಕ ಶುಭಾಶಯಗಳು.ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು ಧೈರ್ಯ, ಶೌರ್ಯ ಮತ್ತು ನ್ಯಾಯದ ಸ...
18/04/2026

ನಾಡಿನ ಸಮಸ್ತ ಜನತೆಗೆ ಪರಶುರಾಮ ಜಯಂತಿಯ ಹಾರ್ದಿಕ ಶುಭಾಶಯಗಳು.

ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು ಧೈರ್ಯ, ಶೌರ್ಯ ಮತ್ತು ನ್ಯಾಯದ ಸಂಕೇತ.

| |

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಧನ, ಧಾನ್ಯ ಮತ್ತು ಸಮೃದ್ಧಿ ಸದಾ ತುಂಬಿರಲಿ. ಎಲ್ಲರಿಗೂ ಹಾರ್ದಿಕ ಶುಭಾಶಯಗಳು  |   |
18/04/2026

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಧನ, ಧಾನ್ಯ ಮತ್ತು ಸಮೃದ್ಧಿ ಸದಾ ತುಂಬಿರಲಿ. ಎಲ್ಲರಿಗೂ ಹಾರ್ದಿಕ ಶುಭಾಶಯಗಳು

| |

Address

Byatarayanapura
Bangalore

Website

Alerts

Be the first to know and let us send you an email when 𝐀𝐚𝐯𝐢𝐬𝐡𝐤𝐚𝐚𝐫 posts news and promotions. Your email address will not be used for any other purpose, and you can unsubscribe at any time.

Share